PLEASE LOGIN TO KANNADANET.COM FOR REGULAR NEWS-UPDATES

ಇತರರಕಷ್ಟ್ಠಗಳಲ್ಲಿ ಭಾಗಿಯಾಗಿ ಅದರ ನಿವಾರಣೆಗೆ ಪ್ರಯತ್ನಿಸಿ : ಅನ್ಸಾರಿ ಇತರರಕಷ್ಟ್ಠಗಳಲ್ಲಿ ಭಾಗಿಯಾಗಿ ಅದರ ನಿವಾರಣೆಗೆ ಪ್ರಯತ್ನಿಸಿ : ಅನ್ಸಾರಿ

ಕೊಪ್ಪಳ,ಜ.೩೧: ಮಾನವ ಮಾನವನಾಗಿ ಜೀವನ ಸಾಗಿಸುವದರ ಜೋತೆಗೆ ಸಹೋದರತ್ವ ಭಾವನೆಯನ್ನು ಬೆಳೆಸಿಕೊಂಡು ಹೋಗಬೇಕು ಮತ್ತು ಇತರ ಜನರ ಕಷ್ಟಗಳಲ್ಲಿ ಭಾಗಿಯಾಗಿ ಅದರ ನಿವಾರಣ...

Read more »

ಬರ : ನೀರು, ಮೇವು ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಿ- ಎನ್. ಮಂಜುನಾಥ ಪ್ರಸಾದ್ ಬರ : ನೀರು, ಮೇವು ಸಮಸ್ಯೆ ತಲೆದೋರದಂತೆ ಎಚ್ಚರಿಕೆ ವಹಿಸಿ- ಎನ್. ಮಂಜುನಾಥ ಪ್ರಸಾದ್

  ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದ್ದು, ಬರುವ ಬೇಸಿಗೆ ತಿಂಗಳುಗಳಲ್ಲಿ ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ತಲೆದೋರದಂತೆ ಅಗತ್ಯ ಮುನ್ನೆಚ್ಚರಿಕೆ ಕ...

Read more »

ಜಿ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ : ಫೆ. ೦೭ ರಂದು ವಿಶೇಷ ಸಭೆ ಜಿ.ಪಂ. ಅಧ್ಯಕ್ಷರ ವಿರುದ್ಧ ಅವಿಶ್ವಾಸ : ಫೆ. ೦೭ ರಂದು ವಿಶೇಷ ಸಭೆ

  ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರ ವಿರುದ್ಧ ಅವಿಶ್ವಾಸ ಮಂಡನೆ ಕುರಿತಂತೆ ವಿಶೇಷ ಸಭೆ ಫೆ. ೦೭ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾ ಪಂಚಾ...

Read more »

ರಾಜ್ಯಮಟ್ಟದ ಮ್ಯಾರಥಾನ್ ಸ್ಪರ್ಧೆ-2012 ರಾಜ್ಯಮಟ್ಟದ ಮ್ಯಾರಥಾನ್ ಸ್ಪರ್ಧೆ-2012

ಪ್ರತಿವರ್ಷದಂತೆ ಈ ವರ್ಷವೂ ಕುಶ್ ಸಂಸ್ಥೆಯು ರಾಜ್ಯಮಟ್ಟದ ಮ್ಯಾರಥಾನ್ ಸ್ಪರ್ಧೆ ಹಮ್ಮಿಕೊಂಡಿದೆ.  5 ಕಿಮಿ ನ ಓಟ ಮತ್ತು ಮಕ್ಕಳಿಗಾಗಿ 600 ಮೀಟರ ಓಟ ಹಮ್ಮಿಕೊಳ್...

Read more »

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣೆ

 ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ಜ. ೩೦ ರಂದು ಬೆಳಿಗ್ಗೆ ಎರಡು ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು...

Read more »

ಸ್ವಾವಲಂಬಿ ಜೀವನ ಅಗತ್ಯ : ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಸ್ವಾವಲಂಬಿ ಜೀವನ ಅಗತ್ಯ : ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ

ಕೊಪ್ಪಳ  ೨೯ : ಪ್ರತಿಯೊಬ್ಬರಿಗೂ ಸ್ವಾವಲಂಬಿ ಜೀವನ ಅಗತ್ಯವಾದುದು. ಆತ್ಮ ವಿಶ್ವಾಸ ಮತ್ತು ಪರಿಶ್ರಮವಿದ್ದರೆ ಏನನ್ನಾದರೂ ಸಾಧಿಸಬಹುದು. ಹೈದರಾಬಾದ್-ಕರ್ನಾಟಕ ಹಿಂದುಳಿ...

Read more »

ಉಣ್ಣುವ ಅನ್ನಕ್ಕೆ ಜಾತಿಭೇದ-ಪಂಕ್ತಿಭೇದ ಬೇಕೆ? ಉಣ್ಣುವ ಅನ್ನಕ್ಕೆ ಜಾತಿಭೇದ-ಪಂಕ್ತಿಭೇದ ಬೇಕೆ?

 -ಜ್ಯೋತಿ ಗುರುಪ್ರಸಾದ್ ಉಡುಪಿ ಕೃಷ್ಣಮಠ ಹಾಗೂ ಇತರ ದೇವಾಲಯಗಳಲ್ಲಿ ಪಂಕ್ತಿ ಭೇದದ ವಿರುದ್ಧ ರಾಜ್ಯದಲ್ಲಿ ನಡೆಯುತ್ತಿರುವ ಚಳವಳಿಯ ಅಲೆ ಅಗತ್ಯ ಪ್ರಜಾತಂತ್ರ ವಿಧಾ...

Read more »

ವಿದ್ಯಾರ್ಥಿಗಳಲ್ಲಿ  ಶ್ರದ್ದೆ, ಸಹನೆ ಮುಖ್ಯವಾದದ್ದು  ಕಲ್ಲೇಶ. ವಿದ್ಯಾರ್ಥಿಗಳಲ್ಲಿ ಶ್ರದ್ದೆ, ಸಹನೆ ಮುಖ್ಯವಾದದ್ದು ಕಲ್ಲೇಶ.

ಕೊಪ್ಪಳ : ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಬಯಪಡುವ ಅಗತ್ಯವಿಲ್ಲ ಇದು ವಿದ್ಯಾರ್ಥಿಗಳಿಗೆ ಮಹತ್ತರವಾದ ಘಟ್ಟ. ಮಾನಸಿಕದಿಂದ ಹೊರಬಂದು ಓದಿನ ಕಡೆ ಹೆಚ್ಚಿನ ಗಮನ ನೀಡಬ...

Read more »

ಭ್ರಷ್ಟಾಚಾರ ಮುಕ್ತ ಸದೃಢ ಭಾರತ ನಿರ್ಮಾಣ ಬೃಹತ್ ಸಾಮಾಜಿಕ ಜಾಗೃತಾ ಜಾಥಾ ಭ್ರಷ್ಟಾಚಾರ ಮುಕ್ತ ಸದೃಢ ಭಾರತ ನಿರ್ಮಾಣ ಬೃಹತ್ ಸಾಮಾಜಿಕ ಜಾಗೃತಾ ಜಾಥಾ

ವಿವೇಕಾನಂದ ಶಾಲಾ ವಿದ್ಯಾರ್ಥಿಗಳಿಂದ ಕೊಪ್ಪಳ  ೨೭ : ಸ್ವಾಮಿ ವಿವೇಕಾನಂದರ ೧೫೦ ನೇ ಜನ್ಮ ದಿನಾಚರಣೆ ಮತ್ತು ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ...

Read more »

ಸೇನಾಭರ್ತಿ ರ್‍ಯಾಲಿ : ತರಬೇತಿ ಪಡೆದು, ಭವಿಷ್ಯ ರೂಪಿಸಿಕೊಳ್ಳಿ- ಶಂಭುಲಿಂಗನಗೌಡ ಸೇನಾಭರ್ತಿ ರ್‍ಯಾಲಿ : ತರಬೇತಿ ಪಡೆದು, ಭವಿಷ್ಯ ರೂಪಿಸಿಕೊಳ್ಳಿ- ಶಂಭುಲಿಂಗನಗೌಡ

  ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ ಅಭ್ಯರ್ಥಿಗಳಿಗೆ ನೀಡಲಾಗುತ್ತಿರುವ ತರಬೇತಿಯ ಸದುಪಯೋಗ ಪಡೆದು, ಹೆಚ್ಚಿನ ಅಭ್ಯರ್ಥಿಗಳು ಆಯ್ಕೆಯಾಗಿ ತಮ್ಮ ಉತ್ತಮ ಭವಿಷ...

Read more »

ಗಣರಾಜ್ಯೋತ್ಸವ ದಿನಾಚರಣೆಯ ಚಿತ್ರಗಳು ಗಣರಾಜ್ಯೋತ್ಸವ ದಿನಾಚರಣೆಯ ಚಿತ್ರಗಳು

Read more »

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಎಸ್ ಸವದಿ ಭಾಷಣ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಎಸ್ ಸವದಿ ಭಾಷಣ

ಭಾರತದ ೬೩ನೇ ಗಣರಾಜ್ಯೋತ್ಸವದ ಅಂಗವಾಗಿ   ಲಕ್ಷ್ಮಣ ಎಸ್ ಸವದಿ, ಮಾನ್ಯ ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ...

Read more »

ಗಣರಾಜ್ಯೋತ್ಸವ ದಿನದ ಶುಭಾಶಯಗಳು ಗಣರಾಜ್ಯೋತ್ಸವ ದಿನದ ಶುಭಾಶಯಗಳು

Read more »

ರಾಜ್ಯಮಟ್ಟದ ಕರಾಟೆ ಸ್ಪಧೆ ಕೊಪ್ಪಳಕ್ಕೆ ೨ ಪ್ರಥಮ ಸ್ಥಾನ ೩ ತೃತಿಯ ಸ್ಥಾನ ರಾಜ್ಯಮಟ್ಟದ ಕರಾಟೆ ಸ್ಪಧೆ ಕೊಪ್ಪಳಕ್ಕೆ ೨ ಪ್ರಥಮ ಸ್ಥಾನ ೩ ತೃತಿಯ ಸ್ಥಾನ

ಇತ್ತಿಚ್ಚಿಗೆ ದಿನಾಂಕ ೨೧ ಮತ್ತು ೨೨ ಜನವೇರಿ ೨೦೧೨ ರಂದು  ಬೆಂಗಳೂರು ಜ್ಞಾನ ಭಾರತಿ ಕ್ಯಾಂಪಸನಲ್ಲಿ ೧೦ ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಥೆಯಲ್ಲಿ  ಕೊಪ್ಪಳದ  ಬಹದ್ದ...

Read more »

ಪೌಷ್ಠಿಕ ಆಹಾರ ಬದ್ರತೆಗಾಗಿ ಒತ್ತಾಯಿಸಿ ಪ್ರತಿಭಟನಾ ಧರಣಿ ಪೌಷ್ಠಿಕ ಆಹಾರ ಬದ್ರತೆಗಾಗಿ ಒತ್ತಾಯಿಸಿ ಪ್ರತಿಭಟನಾ ಧರಣಿ

ಕೊಪ್ಪಳ :-  ೨೫ ರಂದು ಸಂವಿಧಾನ ಅನುಷ್ಠಾನವಾಗಿ ೬೨ ವರ್ಷ ಕಳೆದರು ಹಸಿವು  ಅಪೌಷ್ಠಿಕತೆ  ಕ್ರೂರ ಸಮಸ್ಯೆಗೆ  ಪರಿಹಾರ ಕಂಡುಕೊಳ್ಳುವಲ್ಲಿ  ವಿಫಲವಾದ  ಆಳುವ ಸರಕಾರದ ನೀ...

Read more »

ಸುಶಿಕ್ಷಿತರಿಂದಲೆ ಮತದಾನಕ್ಕೆ ನಿರಾಸಕ್ತಿ ಕಳವಳಕಾರಿ : ಎಲ್.ಬಿ. ಜಂಬಗಿ ಸುಶಿಕ್ಷಿತರಿಂದಲೆ ಮತದಾನಕ್ಕೆ ನಿರಾಸಕ್ತಿ ಕಳವಳಕಾರಿ : ಎಲ್.ಬಿ. ಜಂಬಗಿ

   ಸಮಾಜದ ಪ್ರಜ್ಞಾವಂತ ವರ್ಗ ಎನಿಸಿಕೊಳ್ಳುವ ವಿದ್ಯಾವಂತ ಸುಶಿಕ್ಷಿತ ಸಮುದಾಯ ಮತದಾನದಲ್ಲಿ ನಿರಾಸಕ್ತಿ ತೋರಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಜ...

Read more »

371ನೇ ಕಲಂ ತಿದ್ದುಪಡಿಗಾಗಿ  ಕೊಪ್ಪಳ ಬಂದ್ 371ನೇ ಕಲಂ ತಿದ್ದುಪಡಿಗಾಗಿ ಕೊಪ್ಪಳ ಬಂದ್

Read more »

ಕೊಪ್ಪಳ ಬಂದ್ ಯಶಸ್ವಿ ಕೊಪ್ಪಳ ಬಂದ್ ಯಶಸ್ವಿ

ಮೆರವಣಿಗೆಯ ಕೆಲವು ಚಿತ್ರಗಳು

Read more »

೩೭೧ ನೇ ಕಲಂ ತಿದ್ದುಪಡಿ ಮಾಡಲೇಬೇಕು ! ಹೈದ್ರಾಬಾದ್ ಕರ್ನಾಟಕ ಬಂದ್ ಯಶಸ್ವಿಗೊಳಿಸಿ ! ೩೭೧ ನೇ ಕಲಂ ತಿದ್ದುಪಡಿ ಮಾಡಲೇಬೇಕು ! ಹೈದ್ರಾಬಾದ್ ಕರ್ನಾಟಕ ಬಂದ್ ಯಶಸ್ವಿಗೊಳಿಸಿ !

ಹೈದ್ರಾಬಾದ್ ಕರ್ನಾಟಕ ಬಂದ್ ಯಶಸ್ವಿಗೊಳಿಸಿ ! ಬನ್ನಿ ಎಲ್ಲರೂ ಪಾಲ್ಗೊಳ್ಳಿ !! -ಹೈದ್ರಾಬಾದ ಕರ್ನಾಟಕ ಮತ್ತು ಪ್ರಾದೇಶಿಕ ಅಸಮತೋಲನ ಹೈದ್ರಾಬಾದ ಕರ್ನಾಟಕ ...

Read more »

ಸಂವಿಧಾನದ ೩೭೧ನೇ ವಿಧಿ ತಿದ್ದುಪಡಿ ಹೋರಾಟಕ್ಕೆ ಸರ್ಕಾರಿ ನೌಕರರ ಸಂಘದ ಬೆಂಬಲ ಸಂವಿಧಾನದ ೩೭೧ನೇ ವಿಧಿ ತಿದ್ದುಪಡಿ ಹೋರಾಟಕ್ಕೆ ಸರ್ಕಾರಿ ನೌಕರರ ಸಂಘದ ಬೆಂಬಲ

 ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ೩೭೧ನೇ ವಿಧಿ ತಿದ್ದುಪಡಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನ...

Read more »

ಜ. ೨೫ ರಂದು ರಾಷ್ಟ್ರೀಯ ಮತದಾರರ ದಿನಾಚರಣೆ : ನಿಮ್ಮ ಮತ -ನಿಮ್ಮ ಹಕ್ಕು ಜ. ೨೫ ರಂದು ರಾಷ್ಟ್ರೀಯ ಮತದಾರರ ದಿನಾಚರಣೆ : ನಿಮ್ಮ ಮತ -ನಿಮ್ಮ ಹಕ್ಕು

  ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಭಾರತ ಚುನಾವಣಾ ಆಯೋಗದ ಸಂಸ್ಥಾಪನಾ ದಿನವಾದ ಜ. ೨೫ ಅನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗ...

Read more »

ಬಾಲ್ಯ ವಿವಾಹ ನಿರ್ಮೂಲನೆಗೆ ಹೆಣ್ಣು ಮಕ್ಕಳ ಶಿಕ್ಷಣವೇ ಮದ್ದು- ತುಳಸಿ ಮದ್ದಿನೇನಿ ಬಾಲ್ಯ ವಿವಾಹ ನಿರ್ಮೂಲನೆಗೆ ಹೆಣ್ಣು ಮಕ್ಕಳ ಶಿಕ್ಷಣವೇ ಮದ್ದು- ತುಳಸಿ ಮದ್ದಿನೇನಿ

 ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು, ಸುಶಿಕ್ಷಿತರಾದಲ್ಲಿ, ಬಾಲ್ಯ ವಿವಾಹದಂತಹ ಅನಿಷ್ಟ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯ.  ಬಾಲ್ಯ ವಿವಾಹ ಮಾಡಿಸಲ...

Read more »
 
Top