PLEASE LOGIN TO KANNADANET.COM FOR REGULAR NEWS-UPDATES

ಕಿನ್ನಾಳದಲ್ಲಿ  ಖಗೋಳ ವಿಕ್ಷಣೆ ಪವಾಡ ಬಯಲು ವಿಜ್ಞಾನ ವಸ್ತು ಪ್ರದರ್ಶನ ಕಿನ್ನಾಳದಲ್ಲಿ ಖಗೋಳ ವಿಕ್ಷಣೆ ಪವಾಡ ಬಯಲು ವಿಜ್ಞಾನ ವಸ್ತು ಪ್ರದರ್ಶನ

  ಕೊಪ್ಪಳ :- ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ತಾಳುಕಿನ ಕಿನ್ನಾಳದ ಕುವೆಂಪು ಶತಮಾನೋತ್ಸವ ಮಾದರಿ ಶಾಲೆಯಲ್ಲಿ ಇರಕಲ್‌ಗಡಾ ವಲಯ ಮಟ್ಟದ ಶಾಲೆಗಳಿಗೆ ಖಗೋಳ ವಿಕ್ಷ...

Read more »

ಜಿ.ಪಂ. ಉಪಚುನಾವಣೆ : ಬಿಜೆಪಿ ಪಕ್ಷದ ಕಸ್ತೂರಮ್ಮ ಪಾಟೀಲ್ ಗೆಲುವು ಜಿ.ಪಂ. ಉಪಚುನಾವಣೆ : ಬಿಜೆಪಿ ಪಕ್ಷದ ಕಸ್ತೂರಮ್ಮ ಪಾಟೀಲ್ ಗೆಲುವು

  ಜಿಲ್ಲಾ ಪಂಚಾಯತಿ ಇರಕಲ್ಲಗಡ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಕಸ್ತೂರಮ್ಮ ಬಸನಗೌಡ ಪಾಟೀಲ್ ಅವರು ೩೭೩ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.   ಕೊ...

Read more »

ಕೊಪ್ಪಳ ಬಂದ್ ಯಶಸ್ವಿ ಕೊಪ್ಪಳ ಬಂದ್ ಯಶಸ್ವಿ

ಇಂದು ಕರೆ ನೀಡಲಾಗಿದ್ದ ಭಾರತ್ ಬಂದ್ ಗೆ ಕೊಪ್ಪಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬೆಳಗಿನಿಂದಲೇ ಅಂಗಡಿ ವ್ಯಾಪಾರಿ ಸಂಸ್ಥೆಗಳು, ಶಿಕ್ಷಣ ಸಂಸ್...

Read more »

ನಗರಸಭೆ ವಿಶೇಷ ಸಾಮಾನ್ಯ ಸಭೆ : ಪೌರಾಯುಕ್ತರ ಗೈರಿಗೆ ಗರಂ, ಕೆಲ ಸದಸ್ಯರ ಸಭಾತ್ಯಾಗ ನಗರಸಭೆ ವಿಶೇಷ ಸಾಮಾನ್ಯ ಸಭೆ : ಪೌರಾಯುಕ್ತರ ಗೈರಿಗೆ ಗರಂ, ಕೆಲ ಸದಸ್ಯರ ಸಭಾತ್ಯಾಗ

  ಕೊಪ್ಪಳ :  ಪೌರಾಯುಕ್ತರಿಗಾಗಿ ಮೀಸಲಾಗಿದ್ದ ಆಸನದಲ್ಲಿ ಎಇಇ ಆಸೀನರಾಗಿದ್ದಕ್ಕೆ ನಗರಸಭೆಯ ಕೆಲ ಸದಸ್ಯರು ಗರಂ ಆಗಿ ಸಭೆಯನ್ನು ಮುಂದೂಡುವಂತೆ ಆಗ್ರಹಿಸಿ ಸಭಾತ್ಯಾಗ ಮಾ...

Read more »

ಪ್ರೀತಿಯ ನರೇಂದ್ರಭಾಯಿ, ದಯವಿಟ್ಟು ಉತ್ತರಿಸುತ್ತೀರಾ? ಪ್ರೀತಿಯ ನರೇಂದ್ರಭಾಯಿ, ದಯವಿಟ್ಟು ಉತ್ತರಿಸುತ್ತೀರಾ?

ಗುಜರಾತ್ ನರಮೇಧಕ್ಕೆ 10 ವರ್ಷ: ಮೋದಿಗೆ 25 ಪ್ರಶ್ನೆಗಳು;  2002ರ ಭೀಕರ ಗುಜರಾತ್ ನರಮೇಧದಲ್ಲಿನ ತನ್ನ ಪಾತ್ರ ಅಥವಾ ಆರೋಪಗಳಿಗೆ ಸಂಬಂಧಿಸಿದ ಹಲವಾರು ಪ್ರಶ್ನೆಗಳ...

Read more »

ಗ್ರಾಮೀಣ ಮಟ್ಟದಲ್ಲಿಯೂ ಸಾಹಿತ್ಯ ತಲುಪಿಸುವ ಕೆಲಸ ಮಾಡುತ್ತೇನೆ ಅವಕಾಶ ಕೊಡಿ- ರಾಜಶೇಖರ ಅಂಗಡಿ ಗ್ರಾಮೀಣ ಮಟ್ಟದಲ್ಲಿಯೂ ಸಾಹಿತ್ಯ ತಲುಪಿಸುವ ಕೆಲಸ ಮಾಡುತ್ತೇನೆ ಅವಕಾಶ ಕೊಡಿ- ರಾಜಶೇಖರ ಅಂಗಡಿ

  ಕೊಪ್ಪಳ :  ನಾನೊಬ್ಬ ಸಾಹಿತ್ಯದ ಪರಿಚಾರಕ . ಸಾಮಾನ್ಯ ಓದುಗನಾಗಿ,ಕಾರ್‍ಯಕರ್ತನಾಗಿ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅಲ್ಲಮಪ್ರಭು ಬೆಟ್...

Read more »

ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಥಮ ಶಾಲಾ ವಾರ್ಷಿಕೋತ್ಸವ ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಥಮ ಶಾಲಾ ವಾರ್ಷಿಕೋತ್ಸವ

ನಗರದ ಗವಿಮಠ ರಸೆಯಲ್ಲಿರುವ ಮಾಸ್ತಿ ಪಬ್ಲಿಕ್ ಸ್ಕೂಲ್‌ನಲ್ಲಿ ಪ್ರಥಮ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜೆ.ಡಿ.ಎಸ್.ಮುಖಂಡರಾದ ಪ್ರದೀಪಗೌಡ ಮಾಲಿಪಾಟೀಲ್‌ರವರು ಉಧ...

Read more »

ಜನವಿರೋಧಿ ಗೋಹತ್ಯಾ ನಿಷೇಧ ಕಾಯ್ದೆಯ ಕಾರ್ಮೋಡಗಳು ಕವಿಯುತ್ತಿವೆ ಜನವಿರೋಧಿ ಗೋಹತ್ಯಾ ನಿಷೇಧ ಕಾಯ್ದೆಯ ಕಾರ್ಮೋಡಗಳು ಕವಿಯುತ್ತಿವೆ

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾರತೀಯ ಜನತಾ ಪಕ್ಷದ ಒಳಜಗಳಗಳೇನೇ ಇದ್ದರೂ ಆರೆಸ್ಸೆಸ್‌ನ ಹಿಂದೂ ರಾಷ್ಟ್ರ ನಿರ್ಮಾಣದ ರಹಸ್ಯ ಕಾರ್ಯಸೂಚಿಯಂತೂ ಸಾಂಗೋಪಾಂಗವಾಗಿ ಮು...

Read more »

ವಿಜ್ಞಾನ ಸರ್ವಕಾಲಿಕ ಸತ್ಯ-ಡಿ.ರಾಮಣ್ಣ ವಿಜ್ಞಾನ ಸರ್ವಕಾಲಿಕ ಸತ್ಯ-ಡಿ.ರಾಮಣ್ಣ

ಕೊಪ್ಪಳ, ೨೭- ವಿಜ್ಙಾನ ಸರ್ವಕಾಲಿಕ ಸತ್ಯ, ಮೂಢನಂಬಿಕೆಗಳಿಂದ ಹೊರಬಂದು ಗ್ರಾಮೀಣ ಜನರು ವೈಜ್ಙಾಕ ಮನೋಭಾವ ರೂಢಿಸಿಕೊಳ್ಳುವದು ಅಗತ್ಯವಾಗಿದೆ ಎಂದು ವಿಜ್ಙಾನ ಲೇಖಕ, ಕ...

Read more »

ಡಾ. ಬಸವರಾಜ ಪೂಜಾರ್‌ರನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಸಂಯೋಜಕರನ್ನಾಗಿ ನೇಮಕ ಡಾ. ಬಸವರಾಜ ಪೂಜಾರ್‌ರನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಸಂಯೋಜಕರನ್ನಾಗಿ ನೇಮಕ

ಇಲ್ಲಿನ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರದ್ಯಾಪಕರಾದ ಡಾ. ಬಸವರಾಜ ಪೂಜಾರ್‌ರನ್ನು ಕಾಲೇಜಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ...

Read more »

ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಬರ ಸ್ಥಿತಿ ಅವಲೋಕಿಸಿ : ಮಂಜುನಾಥ ಪ್ರಸಾದ್ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಬರ ಸ್ಥಿತಿ ಅವಲೋಕಿಸಿ : ಮಂಜುನಾಥ ಪ್ರಸಾದ್

 : ಜಿಲ್ಲೆಯಲ್ಲಿನ ಬರ ಪರಿಸ್ಥಿತಿ, ಕುಡಿಯುವ ನೀರಿನ ತೊಂದರೆ, ಮೇವು ಕೊರತೆಯ ಬಗ್ಗೆ ಅಧಿಕಾರಿಗಳು ಹಳ್ಳಿ, ಹಳ್ಳಿಗಳಿಗೆ ತೆರಳಿ, ಪರಿಸ್ಥಿತಿಯನ್ನು ಅವಲೋಕಿಸಬೇಕು, ಕಚೇ...

Read more »

೨೮ ಫೆಬ್ರವರಿ ೨೦೧೨  ರಾಜ್ಯಾದ್ಯಂತ ಶಾಲಾ-ಕಾಲೇಜುಗಳ ಬಂದ್- ಎಸ್ ಎಫ್ ಐ ೨೮ ಫೆಬ್ರವರಿ ೨೦೧೨ ರಾಜ್ಯಾದ್ಯಂತ ಶಾಲಾ-ಕಾಲೇಜುಗಳ ಬಂದ್- ಎಸ್ ಎಫ್ ಐ

  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿದ್ಯಾರ್ಥಿ ವಿರೋಧಿ ನೀತಿಗಳಿಂದಾಗಿ ಶಿಕ್ಷಣ ಕ್ಷೇತ್ರ ದಿವಾಳಿಯ ಅಂಚಿನಲ್ಲಿದೆ. ಒಂದೆಡೆ ಈ ಎರಡೂ ಸರ್ಕಾರಗಳು ಬ್ರಹ್ಮಾಂಡ ಭ್ರಷ್ಟಾ...

Read more »

ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ : ಅವಧಿ ವಿಸ್ತರಣೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ : ಅವಧಿ ವಿಸ್ತರಣೆ

  ಕೊಪ್ಪಳ ಜಿಲ್ಲೆಯಲ್ಲಿನ ಮೊರಾರ್ಜಿ ದೇಸಾಯಿ , ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ೨೦೧೨-೧೩ನೇ ಶೈಕ್ಷಣಿಕ ಸಾಲಿನ ೦೬ ನೇ ತರಗತಿ ಪ್ರವೇಶಕ್ಕಾಗಿ ಅರ್ಹ ವಿದ್...

Read more »

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿ ಲಾಭದಾಯಕ ಬೆಳೆ ಬೆಳೆಯಲು ರೈತರಿಗೆ ಕರೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿ ಲಾಭದಾಯಕ ಬೆಳೆ ಬೆಳೆಯಲು ರೈತರಿಗೆ ಕರೆ

  ರೈತರು ತಮ್ಮ ಕೃಷಿ ಪದ್ಧತಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು, ಲಾಭದಾಯಕ ಬೆಳೆ ಬೆಳೆಯುವುದರ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಕಾರಟಗಿ ಕೃಷಿ ಉ...

Read more »

ಹೆಣ್ಣನ್ನು ಅಶ್ಲೀಲವಾಗಿ ಕಾಣುವ ಸಚಿವರನ್ನು ಸಮರ್ಥಿಸಿಕೊಳ್ಳುವ ಮಾಜಿ ಸಿಎಂ ಕ್ರಮ ಖಂಡನಾರ್ಹ ಹೆಣ್ಣನ್ನು ಅಶ್ಲೀಲವಾಗಿ ಕಾಣುವ ಸಚಿವರನ್ನು ಸಮರ್ಥಿಸಿಕೊಳ್ಳುವ ಮಾಜಿ ಸಿಎಂ ಕ್ರಮ ಖಂಡನಾರ್ಹ

ರಾಜ್ಯದಲ್ಲಿನ ಒಟ್ಟು ಸಂಖ್ಯೆಯ ಅರ್ಧದಷ್ಟು ಮಹಿಳೆ ಮತ್ತು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಈ ಕುರಿತು ಚಿಂತಿಸದ ಜನ ಪ್ರತಿನಿಧಿಗಳು ಅಧಿಕಾರಕ್ಕಾಗಿ ಕಚ್ಚಾಡುತ...

Read more »

ಅತಿಥಿ ಬೋಧಕರ ನೇಮಕ : ಅರ್ಜಿ ಆಹ್ವಾನ ಅತಿಥಿ ಬೋಧಕರ ನೇಮಕ : ಅರ್ಜಿ ಆಹ್ವಾನ

 ಕುಕನೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅತಿಥಿ ಬೋಧಕರ ನೇಮಕಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.   ಡಿ.ಜಿ.ಇ.ಟಿ. ನಿಯಮಾವಳಿಯಂ...

Read more »

ಬಾಲಕಾರ್ಮಿಕ ಯೋಜನಾ ಸಂಘ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಬಾಲಕಾರ್ಮಿಕ ಯೋಜನಾ ಸಂಘ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಕೊಪ್ಪಳದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಕಚೇರಿಯಲ್ಲಿ ಕ್ಷೇತ್ರಾಧಿಕಾರಿ ಕಂ ಎಮ್.ಐ.ಎಸ್. ಅಧಿಕಾರಿ ಮತ್ತು ಅಕೌಂಟೆಂಟ್ ಕಂ ಸ್ಟೆನೋ ಹುದ್ದೆಯನ್ನು ಗುತ್ತಿಗೆ ಆಧಾರ...

Read more »

ಆನ್‌ಲೈನ್ ಮೂಲಕ ಸಾರ್ವಜನಿಕರ ಕುಂದುಕೊರತೆ ಅರ್ಜಿ ಆನ್‌ಲೈನ್ ಮೂಲಕ ಸಾರ್ವಜನಿಕರ ಕುಂದುಕೊರತೆ ಅರ್ಜಿ

 : ಕ್ರಮಕ್ಕೆ ಸೂಚನೆ   ಸಾರ್ವಜನಿಕ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಕೆಯಾಗುವ ಅರ್ಜಿಗಳನ್ನು ಆನ್‌ಲೈನ್ ಮೂಲಕ ವಿಲೇವಾರಿ ಮಾಡುವ...

Read more »

ಕಾಂಗ್ರೆಸ್‌ನಿಂದ ಬಿರುಸಿನ ಪ್ರಚಾರ ಕಾಂಗ್ರೆಸ್‌ನಿಂದ ಬಿರುಸಿನ ಪ್ರಚಾರ

ಕೊಪ್ಪಳ. ಫೆ. ೨೩: ಇರಕಲ್‌ಗಡಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೇಣುಕಾ ನಿಂಗಪ್ಪ ಗುಮಗೇರಿ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸ...

Read more »

ದೇವದಾಸಿ ಮಹಿಳೆಯರು ಅನಿಷ್ಟ ಪದ್ದತಿಯಿಂದ ಹೊರ ಬಂದು ಸ್ವಾವಲಭಿಗಳಾಗಿ -ದೇವರಾಜ ಕರೆ ದೇವದಾಸಿ ಮಹಿಳೆಯರು ಅನಿಷ್ಟ ಪದ್ದತಿಯಿಂದ ಹೊರ ಬಂದು ಸ್ವಾವಲಭಿಗಳಾಗಿ -ದೇವರಾಜ ಕರೆ

ಕೊಪ್ಪಳ,ಫೆ.೨೩: ದೇವದಾಸಿ ಮಹಿಳೆಯರು ಅನಿಷ್ಟ ಪದ್ದತಿಂದ ಹೊರಬಂದು ಆರ್ಥಿಕ ಸ್ವಾಲಂಬಿಗಳಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ...

Read more »

ಶ್ರೀಗವಿಸಿದ್ಧೇಶದವರ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ ಶ್ರೀಗವಿಸಿದ್ಧೇಶದವರ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ

ಕೊಪ್ಪಳ. ನಗರದ ಶ್ರೀಗವಿಸಿದ್ಧೇಶದವರ ಪದವಿ ಮಹಾವಿದ್ಯಾಲಯದಲ್ಲಿ ದಿನಾಂಕ ೨೬-೦೨-೨೦೧೨ ರಂದು ರವಿವಾರ ಬೆಳಿಗ್ಗೆ ೧೦ ಘಂಟೆಗೆ ಮಹಿಳಾಮೀಸಲಾತಿ ಮಸೂದೆ-ಒಂದು ಸಾಮಾಜಿಕ ಅವಶ...

Read more »

ಬೆಡೆನ್ ಪೊವೆಲ್ ಇಡೀ ವಿಶ್ವದ ವಿದ್ಯಾರ್ಥಿಗಳ ಪ್ರೇರಕ ಶಕ್ತಿ ಬೆಡೆನ್ ಪೊವೆಲ್ ಇಡೀ ವಿಶ್ವದ ವಿದ್ಯಾರ್ಥಿಗಳ ಪ್ರೇರಕ ಶಕ್ತಿ

ಕೊಪ್ಪಳ, ಫೆ. ೨೩. ವಿದ್ಯಾರ್ಥಿಗಳ ಮನೋವಿಕಾಸಕ್ಕೆ, ಆದರ್ಶ ಜೀವನಕ್ಕೆ ಹುಟ್ಟಿಕೊಂಡಿರುವ ಸ್ಕೌಟ್ಸ್ ಚಳುವಳಿ ಸ್ಥಾಪಕ ಬೆಡೆನ್ ಪೊವೆಲ್ ಇಡೀ ವಿಶ್ವದ ಪ್ರೇರಕ ಶಕ್ತಿ ಎಂ...

Read more »

ಕಸಾಪ ಚುನಾವಣೆ : ಜಿಲ್ಲೆಗೆ ರಾಜಶೇಖರ, ರಾಜ್ಯಕ್ಕೆ ಶೇಖರಗೌಡ ಪಾಟೀಲ ಸ್ಪರ್ಧೆ ಕಸಾಪ ಚುನಾವಣೆ : ಜಿಲ್ಲೆಗೆ ರಾಜಶೇಖರ, ರಾಜ್ಯಕ್ಕೆ ಶೇಖರಗೌಡ ಪಾಟೀಲ ಸ್ಪರ್ಧೆ

ಕೊಪ್ಪಳ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶೇಖರಗೌಡ ಮಾಲೀಪಾಟಿಲ್ ಬಣದಿಂದ ರಾಜಶೇಖರ ಅಂಗಡಿ  ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿ...

Read more »

ಬಿಎಸ್‌ವೈ ಜೊತೆ ಸೇರಿದ ಶೆಟ್ಟರ್ - ಇಂದು ಯಡಿಯೂರಪ್ಪ ನಿವಾಸದಲ್ಲಿ ಬೆಂಬಲಿಗರ ಸಭೆ ಬಿಎಸ್‌ವೈ ಜೊತೆ ಸೇರಿದ ಶೆಟ್ಟರ್ - ಇಂದು ಯಡಿಯೂರಪ್ಪ ನಿವಾಸದಲ್ಲಿ ಬೆಂಬಲಿಗರ ಸಭೆ

ಬೆಂಗಳೂರು, ಫೆ.22: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಪದಚ್ಯುತಿಗೆ ಕಸರತ್ತು ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂ ರಪ್ಪನವರೊಂದಿಗೆ ಉತ್ತರ ಕರ್ನಾ...

Read more »

ಆಕಾಶವಾಣಿ ಹಬ್ಬ : ಮನಸೆಳೆದ ನಾಟಕ ಆಕಾಶವಾಣಿ ಹಬ್ಬ : ಮನಸೆಳೆದ ನಾಟಕ

  ಆಕಾಶವಾಣಿ ಹಬ್ಬದ ಅಂಗವಾಗಿ ಹೊಸಪೇಟೆ ಆಕಾಶವಾಣಿ ಎಫ್.ಎಂ. ಕೇಂದ್ರವು ಕೊಪ್ಪಳದ ಸಾಹಿತ್ಯ ಭವನದಲ್ಲಿ ಮಂಗಳವಾರ ಫೆ.೨೧ ರಂದು ಹಮ್ಮಿಕೊಂಡಿದ್ದ ನಾಟಕ, ಸಮೂಹ ಗಾಯನ ಹಾಗೂ...

Read more »

ಜಿಲ್ಲಾ ಪಂಚಾಯತಿ ಅಧ್ಯಕ್ಷರ ವಿರುದ್ಧದ ಅವಿಶ್ವಾಸಕ್ಕೆ ಸೋಲು ಜಿಲ್ಲಾ ಪಂಚಾಯತಿ ಅಧ್ಯಕ್ಷರ ವಿರುದ್ಧದ ಅವಿಶ್ವಾಸಕ್ಕೆ ಸೋಲು

 : ಕೊಪ್ಪಳ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅವರ ವಿರುದ್ಧ ಬುಧವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಡಿಸಲಾದ ಅವಿಶ್ವಾಸ ಗೊತ್ತುವಳಿಗೆ ಸೋಲುಂಟಾಗಿದ್...

Read more »

ಯಶಸ್ವಿ ೯೩ನೇ ಕವಿಸಮಯ : ವೀರಣ್ಣ ಮಡಿವಾಳರಿಗೆ ಅಭಿನಂದನೆ ಯಶಸ್ವಿ ೯೩ನೇ ಕವಿಸಮಯ : ವೀರಣ್ಣ ಮಡಿವಾಳರಿಗೆ ಅಭಿನಂದನೆ

ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೯೩ನೇ ಕವಿಸಮಯ ಯಶಸ್ವಿಯಾಗಿ ನಡೆಯಿತು. ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪ್ರ...

Read more »

೨೪ರಂದು ಜೆಡಿಎಸ್‌ನ ಯುವಚೇತನ ಪ್ರವಾಸ ಚಾಲನೆ ೨೪ರಂದು ಜೆಡಿಎಸ್‌ನ ಯುವಚೇತನ ಪ್ರವಾಸ ಚಾಲನೆ

ಕೊಪ್ಪಳ ,೨೧-  ಇದೇ ದಿ. ೨೪ ರಂದು ಬೆಳಿಗ್ಗೆ ೧೧ ಗಂಟೆಗೆ ಶ್ರೀ ಗವಿಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಜೆಡಿಎಸ್‌ನ ಯುವಚೇತನ ಪ್ರವಾಸ ಚಾಲನೆ ಪಡೆಯಲಿದೆ ಎಂದು ಜೆಡಿಎಸ್‌...

Read more »

ಎಜ್ಯೂಸ್ಮಾರ್ಟ್  ಈ ಕಲಿಕೆ   ಉದ್ಘಾಟನಾ ಕಾರ್ಯಕ್ರಮ ಎಜ್ಯೂಸ್ಮಾರ್ಟ್ ಈ ಕಲಿಕೆ ಉದ್ಘಾಟನಾ ಕಾರ್ಯಕ್ರಮ

ಕೊಪ್ಪಳ ನಗರದ ನಂದಿ ನಗರದಲ್ಲಿಯ ಶ್ರಿ ನಂದಿಶ್ವರ ಶಿಕ್ಷಣ ಸಂಸ್ಥೆಯ ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆ  ೧೦ ನೇ ವಾರ್ಷಿಕೋತ್ಸವ ಹಾಗು ಎಜ್ಯೂಸ್ಮಾರ್ಟ್    ಈ ಕಲಿಕೆ   ...

Read more »

ಎಜುನರ್ಚರ್ ಶಾಲೆಯ ವಾರ್ಷಿಕೋತ್ಸವ ಎಜುನರ್ಚರ್ ಶಾಲೆಯ ವಾರ್ಷಿಕೋತ್ಸವ

ಇತ್ತೀಚಿಗೆ  ಬಿ.ಟಿ. ಪಾಟೀಲ ನಗರ ಹಾಗೂ ಚನ್ನಮ್ಮ  ಸರ್ಕಲ  ಎಡ್ಯುನರ್ಚರ ಶಾಲೆಯ ದ್ವಿತೀಯ ವಾರ್ಷಿಕೊತ್ಸವ ಸಾಹಿತ್ಯ ಭವನ ಕೊಪ್ಪಳದಲ್ಲಿ ವಿಜೃಂಭಣೆಯಿಂದ ಜರುಗಿತು.ಮುಖ್...

Read more »

ಮೌಡ್ಯತೆಯ ಪರಮಾವಧಿ- ನರಬಲಿ ಮೌಡ್ಯತೆಯ ಪರಮಾವಧಿ- ನರಬಲಿ

ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ತಿರುಮಲದೇವರ ಕೊಪ್ಪದ ದಲಿತ ಯುವಕ ಬಸವರಾಜ ಕಡೇಮನಿಯನ್ನು ದಿ. 26-11-2011ರಂದು ಮನೆಯ ವಾಸ್ತು ಸರಿಯಿಲ್ಲವೆಂಬ ಹಿನ್ನೆಲೆಯಲ್ಲ...

Read more »

ಶಿವರಾತ್ರಿ ನಿಮಿತ್ಯ ಶಿವಕೀರ್ತನೆ ಶಿವರಾತ್ರಿ ನಿಮಿತ್ಯ ಶಿವಕೀರ್ತನೆ

  ಕೊಪ್ಪಳ : ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಫೆ.೨೦ ರಂದು ಮಹಾಶಿವರಾತ್ರಿ ಅಂಗವಾಗಿ ಶಿವಕೀರ್ತನೆ ರಾತ್ರ...

Read more »

ಆಕಾಶವಾಣಿ ಹಬ್ಬ : ೨೧ ರಂದು ಕೊಪ್ಪಳದಲ್ಲಿ ನಾಟಕ ಆಕಾಶವಾಣಿ ಹಬ್ಬ : ೨೧ ರಂದು ಕೊಪ್ಪಳದಲ್ಲಿ ನಾಟಕ

ಕೊಪ್ಪಳ, ೧೯- ಆಕಾಶವಾಣಿಯು ಇದೇ ಮೊದಲ ಬಾರಿಗೆ ದೇಶದಾದ್ಯಂತ ಒಂದು ವಾರಗಳ ಕಾಲ ಆಕಾಶವಾಣಿ ಹಬ್ಬ ಹಮ್ಮಿಕೊಂಡಿದೆ. ಇದರ ಅಂಗವಾಗಿ ಹೊಸಪೇಟೆ ಆಕಾಶವಾಣಿ ಎಫ್.ಎಂ. ಕೇಂದ...

Read more »

ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಸಂಗಣ್ಣ ಕರಡಿ ಚಾಲನೆ ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಸಂಗಣ್ಣ ಕರಡಿ ಚಾಲನೆ

  ಮೊದಲನೇಯ ಸುತ್ತಿನ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಮಗುವಿಗೆ ಎರಡು ಹನಿ ಪಲ್ಸ್ ಪೊಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ...

Read more »

೯೩ನೇ ಕವಿಸಮಯ :  ಕಥಾವಾಚನ, ಮುಕ್ತ ಕವಿಗೋಷ್ಠಿ ೯೩ನೇ ಕವಿಸಮಯ : ಕಥಾವಾಚನ, ಮುಕ್ತ ಕವಿಗೋಷ್ಠಿ

 ಪ್ರತಿವಾರದಂತೆ ಈ ವಾರವೂ ಕನ್ನಡನೆಟ್.ಕಾಂ ಕವಿಸಮೂಹ ತನ್ನ ಕವಿಸಮಯ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳುತ್ತಲಿದ್ದು. ಈ ವಾರದ ೯೩ ನೇ ಕವಿಸಮಯವನ್ನು ನಗರದ ಪ್ರವಾಸಿ ಮಂದಿರ...

Read more »

ಜನಶ್ರೀ ವಾಹಿನಿಯ ಪ್ರಥಮ ವಾರ್ಷಿಕೋತ್ಸವ ಜನಶ್ರೀ ವಾಹಿನಿಯ ಪ್ರಥಮ ವಾರ್ಷಿಕೋತ್ಸವ

ರೀದಂ ಡ್ಯಾನ್ಸ್ ಅಕ್ಯಾಡೆಮಿಯಿಂದ ಜನಶ್ರೀ ವಾಹಿನಿಯ ಪ್ರಥಮ ವಾರ್ಷಿಕೋತ್ಸವ ಆಚರಣೆ ಕೊಪ್ಪಳ,ಫೆ.೧೮: ನಗರದ ಸಾಹಿತ್ಯ ಭವನದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌...

Read more »

ವೃತ್ತಿಕೌಶಲ್ಯ ತರಬೇತಿ ಯೋಜಯಡಿಯಲ್ಲಿ ಸಿದ್ದ ಉಡುಪು  ತಯಾರಿಕೆ ತರಬೇತಿ ವೃತ್ತಿಕೌಶಲ್ಯ ತರಬೇತಿ ಯೋಜಯಡಿಯಲ್ಲಿ ಸಿದ್ದ ಉಡುಪು ತಯಾರಿಕೆ ತರಬೇತಿ

ಭಾರತ ಸರಕಾರದ ಗ್ರಾಮೀಣಾವೃದ್ಧಿ ಇಲಾಖೆಯ ವತಿಯಿಂದ ವಜೀರ ಅಡ್ವೈಸರ್‍ಸ್ ಪ್ರವೇಟ್ ಲಿ ಗುರ್‍ಗಾಂವ್ ,ಪ್ರೊಸಲ್ಯೂಶನ್ಸ್ ಬೆಂಗಳೂರು ಮತ್ತು ಅಮರೇಶ್ವರ ಗ್ರಾಮೀಣಾಭಿವೃದ್ಧಿ...

Read more »
 
Top