PLEASE LOGIN TO KANNADANET.COM FOR REGULAR NEWS-UPDATES

ಕೆಜೆಪಿಯಿಂದ ಸ್ಪರ್ದೆ ....ಗೆಲುವು ಗ್ಯಾರಂಟಿ - ಕೆ.ಎಂ.ಸಯ್ಯದ್ ಕೆಜೆಪಿಯಿಂದ ಸ್ಪರ್ದೆ ....ಗೆಲುವು ಗ್ಯಾರಂಟಿ - ಕೆ.ಎಂ.ಸಯ್ಯದ್

ಬಿಎಸ್ ಆರ್ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ರೀತಿಯ ಸ್ಥಾನಮಾನ ಸಿಗುತ್ತಿಲ್ಲ. ಕೆಲವರ ಜಾತಿ ರಾಜಕಾರಣದಿಂದ ನನಗೆ ಟಿಕೇಟ್ ತಪ್ಪಿದೆ. ನಿರಂತರವಾಗಿ 3 ವರ್ಷಗಳಿಂದ ...

Read more »

ನಾಳೆ ಮತ್ತು ನಾಡಿದ್ದು ಜೆ.ಡಿ.ಎಸ್ ಪಕ್ಷದ ವಿಧಾನಸಭೆ ಚುನಾವಣಾ ಪ್ರಚಾರ ನಾಳೆ ಮತ್ತು ನಾಡಿದ್ದು ಜೆ.ಡಿ.ಎಸ್ ಪಕ್ಷದ ವಿಧಾನಸಭೆ ಚುನಾವಣಾ ಪ್ರಚಾರ

ಕೊಪ್ಪಳ :- ಜಾತ್ಯಾತೀತ ಜನತಾದಳ ಮುಂಬರುವ ವಿಧಾನಸಭಾ ಚುನಾವಣೆ ಅಂಗವಾಗಿ ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಎಸ್.ಬಿ. ಖಾದ್ರಿ ಗಂಗಾವತಿ ಹಾಗೂ ಕೊಪ್ಪಳ ತಾಲೂಕ ಜೆ.ಡಿಎಸ್ ಅಧ್ಯ...

Read more »

ಬಾಲೆಯರ ಶಿಕ್ಷಣ ಸಬಲೀಕರಣಕ್ಕೆ ಆದ್ಯತೆ ನೀಡಬೇಕಿದೆ- ಶಂಭುಲಿಂಗನಗೌಡ ಬಾಲೆಯರ ಶಿಕ್ಷಣ ಸಬಲೀಕರಣಕ್ಕೆ ಆದ್ಯತೆ ನೀಡಬೇಕಿದೆ- ಶಂಭುಲಿಂಗನಗೌಡ

  ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಸಬಲೀಕರಣಕ್ಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾ...

Read more »

ಏ. ೩ ರಿಂದ ಜಿಲ್ಲೆಯಾದ್ಯಂತ ಮತದಾರರ ಜಾಗೃತಿ ಅಭಿಯಾನ- ಡಿ.ಕೆ. ರವಿ ಏ. ೩ ರಿಂದ ಜಿಲ್ಲೆಯಾದ್ಯಂತ ಮತದಾರರ ಜಾಗೃತಿ ಅಭಿಯಾನ- ಡಿ.ಕೆ. ರವಿ

 ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ನೋಂದಣಿ ಹಾಗೂ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ 'ಸ್ವೀಪ್' ಕಾರ್ಯಕ್ರಮವನ್ನು ಆಂದೋಲನ ಮಾದರಿಯಲ್ಲಿ ಜಿಲ್...

Read more »

ಕೊಪ್ಪಳ ಜಿಲ್ಲೆಯಿಂದ ಚುನಾಯಿತರಾದವರಿಗೆ ಸಿಎಂ ಯೋಗ! ಕೊಪ್ಪಳ ಜಿಲ್ಲೆಯಿಂದ ಚುನಾಯಿತರಾದವರಿಗೆ ಸಿಎಂ ಯೋಗ!

ವಿಶೇಷ ಲೇಖನ         ಕೊಪ್ಪಳ : ಕೊಪ್ಪಳ ಜಿಲ್ಲೆಯ ಕೊಪ್ಪಳ ಇಲ್ಲವೇ ಕುಷ್ಟಗಿ ವಿಧಾನಸಭಾ ಕ್ಷೇತ್ರಕ್ಕೆ ಬಿಎಸ್ಸಾರ್ ಕಾಂಗ್ರೆಸ್‌ನಿಂದ ಮಾಜಿ ಸಚಿವ ಜನಾರ್ಧನ ರಡ್ಡಿ ...

Read more »

ಏಪ್ರೀಲ್ ೧ ರಿಂದ ಜೆ.ಡಿ.ಎಸ್ ಪಕ್ಷದ ಪ್ರಚಾರ ಪ್ರಾರಂಭ ಏಪ್ರೀಲ್ ೧ ರಿಂದ ಜೆ.ಡಿ.ಎಸ್ ಪಕ್ಷದ ಪ್ರಚಾರ ಪ್ರಾರಂಭ

ಕೊಪ್ಪಳ : ಕೊಪ್ಪಳ ತಾಲೂಕ ಜಾತ್ಯಾತೀತ ಜನತಾದಳ ಮುಂಬರುವ ವಿಧಾನ ಚುನಾವಣೆ ಅಂಗವಾಗಿ ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಎಸ್.ಬಿ ಖಾದ್ರಿ ಗಂಗಾವತಿ ಹಾಗೂ ತಾಲೂಕ ಅಧ್ಯಕ್ಷರಾದ ಅ...

Read more »

ಅಕ್ರಮಕ್ಕೆ ಕಡಿವಾಣ : ಕ್ಷಿಪ್ರ ಕಾರ್ಯಾಚರಣೆ ಫ್ಲೈಯಿಂಗ್ ಸ್ಕ್ವಾಡ್ ನೇಮಕ ಅಕ್ರಮಕ್ಕೆ ಕಡಿವಾಣ : ಕ್ಷಿಪ್ರ ಕಾರ್ಯಾಚರಣೆ ಫ್ಲೈಯಿಂಗ್ ಸ್ಕ್ವಾಡ್ ನೇಮಕ

  ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಗಾ ವಹಿಸಲು ಹಾಗೂ ಕ್ಷಿಪ್ರ ಕಾರ್ಯಾಚರಣೆಗೆ ಅನುಕೂ...

Read more »

 ನೀತಿ ಸಂಹಿತೆ ಪಾಲನೆ ನಿಗಾ ವಹಿಸಲು ವಿಡಿಯೋ ಸರ್ವೈಲೆನ್ಸ್ ತಂಡ ನೀತಿ ಸಂಹಿತೆ ಪಾಲನೆ ನಿಗಾ ವಹಿಸಲು ವಿಡಿಯೋ ಸರ್ವೈಲೆನ್ಸ್ ತಂಡ

  ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ವಿವಿಧ ಚಟುವಟಿಕೆಗಳ ಬಗ್...

Read more »

ಕಸಾಪ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖಪಾಟೀಲ;ಕೆಜೆಪಿ ಸೇರ್ಪಡೆ ಕಸಾಪ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖಪಾಟೀಲ;ಕೆಜೆಪಿ ಸೇರ್ಪಡೆ

 ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಹಾಗೂ ಬಂಡಾಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಅವರು, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್...

Read more »

ಕಾಂಗ್ರೆಸ್ ಪಕ್ಷದ  ಚುನಾವಣಾ ಪ್ರಚಾರಕ್ಕೆ  ಚಾಲನೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ

ಕೊಪ್ಪಳ ದಿನಾಂಕ ೨೯-೦೩-೨೦೧೩ ರಂದು ಬೆಳಿಗ್ಗೆ ೯ ಗಂಟೆಗೆ   ಶ್ರೀ ಹುಲಿಗೆಮ್ಮಾ ದೇವಿ ದೇವಸ್ಥಾನದಲ್ಲಿ ಪೂಜಾ ವಿಧಿ ವಿದಾನಗಳನ್ನು ನೇರವೆರಿಸಿ  ಕಾಂಗ್ರೆಸ್ ಪಕ್ಷದ ಕೊಪ...

Read more »

ವೀರ ಚಿತ್ರ ವಿಮರ್ಶೆ ವೀರ ಚಿತ್ರ ವಿಮರ್ಶೆ

Veer kannada film review "ವೀರ"ಮಹಿಳೆಯ ವೀರಾವೇಶ. ಮತ್ತೊಂದು ಸಣ್ಣಎಳೆಯ ಕಥೆ, ದೊಡ್ಡ ಸಿನಿಮಾ!     ಆಕ್ಷನ್ ಕ್ವೀನ್ ಮಾಲಾಶ್ರೀ ಸಿನಿಮಾ ...

Read more »

ವಿಧಾನಸಭಾ ಚುನಾವಣೆ : ವೆಚ್ಚಗಳ ಮೇಲೆ ನಿಗಾವಹಿಸಲು ತಂಡ ರಚನೆ ವಿಧಾನಸಭಾ ಚುನಾವಣೆ : ವೆಚ್ಚಗಳ ಮೇಲೆ ನಿಗಾವಹಿಸಲು ತಂಡ ರಚನೆ

  ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗವು ಹೊರಡಿಸಿದ್ದು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣಾ ಸಂದರ್ಭದಲ್ಲಿ ರಾಜಕೀಯ...

Read more »

 ಕಟ್ಟುನಿಟ್ಟಿನ ಚುನಾವಣೆಗೆ ಮಾಧ್ಯಮ ಕಣ್ಗಾವಲು ಸಮಿತಿ ಕಟ್ಟುನಿಟ್ಟಿನ ಚುನಾವಣೆಗೆ ಮಾಧ್ಯಮ ಕಣ್ಗಾವಲು ಸಮಿತಿ

 ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು ಕಟ್ಟುನಿಟ್ಟಾಗಿ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಉದ್ದೇಶದಿಂದ ಪತ್ರಿಕಾ ಮಾಧ್ಯಮ, ದೃಶ್ಯ, ಶ್ರವಣ ಮತ್ತು ವಿದ್ಯುನ್ಮ...

Read more »

 ಬಿಜೆಪಿ ಪ್ರಚಾರ ೨೯ ಶುಕ್ರವಾರ  ಆರಂಭ ಬಿಜೆಪಿ ಪ್ರಚಾರ ೨೯ ಶುಕ್ರವಾರ ಆರಂಭ

 ಕೊಪ್ಪಳ,೨೮ : ವಿಧಾನಸಭೆ ಚುನಾವಣೆ ಪ್ರಯುಕ್ತ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಪಕ್ಷದ ಪ್ರಚಾರ ಅಧಿಕೃತವಾಗಿ ಇಂದು ದಿ. ೨೯-೦೩-೨೦೧೩, ಶುಕ್ರವಾರ, ಬೆಳಿಗ್ಗ...

Read more »

ಶ್ರೀಗವಿಮಠದಲ್ಲಿ ಎಪ್ರೀಲ್ ೪ ರಂದು ಗುರುಸ್ಮರಣೋತ್ಸವ ಶ್ರೀಗವಿಮಠದಲ್ಲಿ ಎಪ್ರೀಲ್ ೪ ರಂದು ಗುರುಸ್ಮರಣೋತ್ಸವ

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೦೪-೦೪-೨೦೧೩ ರ ಗುರುವಾರದಂದು  ಶ್ರೀ ಮ.ನಿ.ಪ್ರ.ಜ.ಲಿಂ.ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ  ಜರುಗಲಿದ...

Read more »

ಯಲಬುರ್ಗಾ ವಿಧಾನಸಭಾ ಕ್ಷೇತ್ರ : ೨೧ ಸೆಕ್ಟರ್ ಅಧಿಕಾರಿಗಳ ನೇಮಕ ಯಲಬುರ್ಗಾ ವಿಧಾನಸಭಾ ಕ್ಷೇತ್ರ : ೨೧ ಸೆಕ್ಟರ್ ಅಧಿಕಾರಿಗಳ ನೇಮಕ

  ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೨೧ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ....

Read more »

 ಗಂಗಾವತಿ ವಿಧಾನಸಭಾ ಕ್ಷೇತ್ರ : ೧೮ ಸೆಕ್ಟರ್ ಅಧಿಕಾರಿಗಳ ನೇಮಕ ಗಂಗಾವತಿ ವಿಧಾನಸಭಾ ಕ್ಷೇತ್ರ : ೧೮ ಸೆಕ್ಟರ್ ಅಧಿಕಾರಿಗಳ ನೇಮಕ

 ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೧೮ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ...

Read more »

 ಮತದಾರರಲ್ಲಿ ಜಾಗೃತಿ : ಏ. ೦೧ ರಂದು ಫೋನ್-ಇನ್ ಕಾರ್ಯಕ್ರಮ ಮತದಾರರಲ್ಲಿ ಜಾಗೃತಿ : ಏ. ೦೧ ರಂದು ಫೋನ್-ಇನ್ ಕಾರ್ಯಕ್ರಮ

 ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ ಕಾರ್ಯಕ್ರಮದಡಿ ಕೊಪ್ಪಳ ಜಿಲ್ಲಾಡಳಿತದ ವತ...

Read more »

   ಕನಕಗಿರಿ ವಿಧಾನಸಭಾ ಕ್ಷೇತ್ರ : ೨೨ ಸೆಕ್ಟರ್ ಅಧಿಕಾರಿಗಳ ನೇಮಕ ಕನಕಗಿರಿ ವಿಧಾನಸಭಾ ಕ್ಷೇತ್ರ : ೨೨ ಸೆಕ್ಟರ್ ಅಧಿಕಾರಿಗಳ ನೇಮಕ

 ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೨೨ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ...

Read more »

ಕೊಪ್ಪಳ ವಿಧಾನಸಭಾ ಕ್ಷೇತ್ರ : ೨೪ ಸೆಕ್ಟರ್ ಅಧಿಕಾರಿಗಳ ನೇಮಕ ಕೊಪ್ಪಳ ವಿಧಾನಸಭಾ ಕ್ಷೇತ್ರ : ೨೪ ಸೆಕ್ಟರ್ ಅಧಿಕಾರಿಗಳ ನೇಮಕ

  ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೨೪ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ...

Read more »

ನೀತಿ ಸಂಹಿತೆ ನಿಗಾ ವಹಿಸಲು ೧೦೯ ಸೆಕ್ಟರ್ ಅಧಿಕಾರಿಗಳ ನೇಮಕ ನೀತಿ ಸಂಹಿತೆ ನಿಗಾ ವಹಿಸಲು ೧೦೯ ಸೆಕ್ಟರ್ ಅಧಿಕಾರಿಗಳ ನೇಮಕ

  ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ವಿಧ...

Read more »

ಅಭ್ಯರ್ಥಿಯ ಠೇವಣಿ ರೂ. ೧೦೦೦೦,  ವೆಚ್ಚ ಮಿತಿ ೧೬ ಲಕ್ಷ ರೂ.ಗೆ ನಿಗದಿ ಅಭ್ಯರ್ಥಿಯ ಠೇವಣಿ ರೂ. ೧೦೦೦೦, ವೆಚ್ಚ ಮಿತಿ ೧೬ ಲಕ್ಷ ರೂ.ಗೆ ನಿಗದಿ

  ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ, ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯ ಠೇವಣಿ ಮೊತ್ತವನ್ನು ಸಾಮಾನ್ಯ ಕ್ಷೇತ್ರಗಳಿಗೆ ರೂ. ೧೦೦೦೦ ಹಾಗೂ ಮ...

Read more »

ಬೇಕಾಗಿರುವುದು ಇಂಗ್ಲೀಷ್ ಭಾಷೆ ಇಂಗ್ಲೀಷ್ ಸಂಸ್ಕೃತಿ ಅಲ್ಲ- ವೆಂಕಟರಾವ್ ದೇಸಾಯಿ ಬೇಕಾಗಿರುವುದು ಇಂಗ್ಲೀಷ್ ಭಾಷೆ ಇಂಗ್ಲೀಷ್ ಸಂಸ್ಕೃತಿ ಅಲ್ಲ- ವೆಂಕಟರಾವ್ ದೇಸಾಯಿ

ಕೊಪ್ಪಳ : ಕಿನ್ನಾಳದಲ್ಲಿ  ಸೇವಾ ವಿದ್ಯಾಲಯದ ನೂತನ ಶಾಲಾ ಕಟ್ಟಡದ ಅಡಿಗಲ್ಲು ಸಮಾರಂಭ ಹಾಗೂ ಶಾಲಾ ವಾರ್ಷಿಕೋತ್ಸವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್‍ಯಕ್ರಮವನ್...

Read more »

ನೀತಿ ಸಂಹಿತೆ ಪಾಲನೆ ಬಗ್ಗೆ ಸೆಕ್ಟರ್ ಅಧಿಕಾರಿಗಳು ನಿಗಾವಹಿಸಿ- ಡಿ.ಸಿ. ತುಳಸಿ ಮದ್ದಿನೇನಿ ನೀತಿ ಸಂಹಿತೆ ಪಾಲನೆ ಬಗ್ಗೆ ಸೆಕ್ಟರ್ ಅಧಿಕಾರಿಗಳು ನಿಗಾವಹಿಸಿ- ಡಿ.ಸಿ. ತುಳಸಿ ಮದ್ದಿನೇನಿ

  ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ನಿಗಾ ವಹಿಸುವುದು ಸೇರಿದಂತೆ, ಅದರ ಪಾಲನೆ, ಉಲ್ಲಂಘನೆ ಮುಂತಾದ ವಿಷಯಗಳ ಬಗ್ಗೆ ಸೆಕ್ಟರ್ ಅಧಿಕಾರಿಗಳು ನಿಸ್ಪಕ್ಷಪಾತದಿಂದ ಕಾರ...

Read more »

ಮತದಾರರಲ್ಲಿ ಭದ್ರತೆಯ ವಿಶ್ವಾಸ ಮೂಡಿಸಿ- ಎಸ್.ಪಿ. ಮಂಜುನಾಥ ಅಣ್ಣಿಗೇರಿ ಮತದಾರರಲ್ಲಿ ಭದ್ರತೆಯ ವಿಶ್ವಾಸ ಮೂಡಿಸಿ- ಎಸ್.ಪಿ. ಮಂಜುನಾಥ ಅಣ್ಣಿಗೇರಿ

 : ಚುನಾವಣೆಯ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಮತದಾರರಲ್ಲಿ ಭದ್ರತೆಯ ವಿಶ್ವಾಸ ಮೂಡಿಸುವ ಕಾರ್ಯವನ್ನು ಪೊಲೀಸ್ ಇಲಾಖೆ ನಿರ್ವಹಿಸಲಿದೆ ಎಂದು ಜಿಲ್ಲಾ ಪೊಲಿ...

Read more »

ಕೊಪ್ಪಳ ಜಿಲ್ಲಾ ೫ ನೆಯ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಎಂ.ಎಸ್.ಸವದತ್ತಿ ಕೊಪ್ಪಳ ಜಿಲ್ಲಾ ೫ ನೆಯ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಎಂ.ಎಸ್.ಸವದತ್ತಿ

ಆಯ್ಕೆ  ಕೊಪ್ಪಳ :- ಮೇ ತಿಂಗಳಲ್ಲಿ ನಡೆಯಲಿರುವ ಕೊಪ್ಪಳ ಜಿಲ್ಲಾ ೫ ನೆಯ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾ...

Read more »

ಸಂಗಣ್ಣ  ಅತಂತ್ರಕ್ಕೆ ತೆರೆ ಬಿಜೆಪಿ ಫೈನಲ್ ! ಕರಡಿಯ ನಡೆಯಂತೆ .... ಸಂಗಣ್ಣ ಅತಂತ್ರಕ್ಕೆ ತೆರೆ ಬಿಜೆಪಿ ಫೈನಲ್ ! ಕರಡಿಯ ನಡೆಯಂತೆ ....

ವಿಧಾನಸಭೆ ಚುನಾವಣೆ ;ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ ? ಕೊಪ್ಪಳದಿಂದ ಬಿಜೆಪಿ ಅಭ್ಯರ್ಥಿಯಾಗಿ  ಕರಡಿ ಸಂಗಣ್ಣ ಸ್ಪರ್ದಿಸುವುದು ಖಚಿತವಾಗಿದ್ದು ಇಲ...

Read more »

ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ, ಇಲ್ಲವೇ ಕ್ರಮ ಎದುರಿಸಿ- ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ, ಇಲ್ಲವೇ ಕ್ರಮ ಎದುರಿಸಿ-

  ಡಿ.ಸಿ. ತುಳಸಿ ಮದ್ದಿನೇನಿ  ವಿಧಾನಸಭಾ ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಎಲ್ಲ ರಾಜಕೀಯ ...

Read more »

ಲಾಠಿ ಚಾರ್ಜ ಕರಾಳ ದಿನಾಚರಣೆ  ಶವಯಾತ್ರೆ ಲಾಠಿ ಚಾರ್ಜ ಕರಾಳ ದಿನಾಚರಣೆ ಶವಯಾತ್ರೆ

Read more »

"ವಿಶ್ವ ಕ್ಷಯರೋಗ ದಿನಾಚರಣೆ" "ವಿಶ್ವ ಕ್ಷಯರೋಗ ದಿನಾಚರಣೆ"

"ವಿಶ್ವ ಕ್ಷಯರೋಗ ದಿನಾಚರಣೆ" ಕಾರ್ಯಕ್ರಮದ ನಡುವಳಿಕೆಗಳು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಕೊಪ್ಪಳ. ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟು...

Read more »

೮೨ನೇ ಭಗತ್‌ಸಿಂಗ್ ಸ್ಮರಣ ದಿನಾಚಾರಣೆಯನ್ನು  ಆಚರಣೆ. ೮೨ನೇ ಭಗತ್‌ಸಿಂಗ್ ಸ್ಮರಣ ದಿನಾಚಾರಣೆಯನ್ನು ಆಚರಣೆ.

  ನಗರದ ಸರ್ವೋದಯ ಕೈಗಾರಿಕಾ ತರಬೇತಿ ಕೇಂದ್ರ ದಲ್ಲಿ ಕ್ರಾಂತಿವೀರ ಬ್ರಿಟೀಷರ ಸಿಂಹಸ್ವಪ್ನ ಶಹಿದ್ ಭಗತ್‌ಸಿಂಗ್ ರವರ ೮೨ನೇ ಸ್ಮರಣ ದಿನಾಚಾರಣೆಯನ್ನು ಎ.ಐ.ಡಿ.ವೈ.ಓ ...

Read more »

ಮಹಿಳೆಯರು ಸ್ವಾವಲಂಬಿಗಳಾಗಬೇಕು- ಎಸ್.ಎಂ. ಶಿವಕುಮಾರ್ ಮಹಿಳೆಯರು ಸ್ವಾವಲಂಬಿಗಳಾಗಬೇಕು- ಎಸ್.ಎಂ. ಶಿವಕುಮಾರ್

  ಎಲ್ಲ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಸಾಧಿಸುತ್ತಿರುವ ಇಂದಿನ ಮಹಿಳೆಯರು ಸ್ವಾವಲಂಬಿಗಳಾಗಿ, ತಮ್ಮ ಬದುಕನ್ನು ಹಸನುಗೊಳಿಸಬೇಕು ಎಂದು ಜಿಲ್ಲಾ ಅಪರಾಧ ಪತ್ತೆ ಘಟಕದ ಪೊ...

Read more »

ಆಗ ರಾಮರಥ: ಈಗ ರಾಮಕಥಾ;ಸಂಘ ಪರಿವಾರದ ಹೊಸ ಹುನ್ನಾರ ಆಗ ರಾಮರಥ: ಈಗ ರಾಮಕಥಾ;ಸಂಘ ಪರಿವಾರದ ಹೊಸ ಹುನ್ನಾರ

- ಸನತ್‌ಕುಮಾರ ಬೆಳಗಲಿ ಗುಲ್ಬರ್ಗದಲ್ಲಿ ಕೆಂಡದಂಥ ಬಿಸಿಲು. ಕಳೆದ ವಾರ ಅಲ್ಲಿ ಹೋಗಿದ್ದ ನಾನು ಮುಂಜಾನೆ 9ಕ್ಕೆ ಸುಸ್ತಾಗಿ ಹೋದೆ. ಕೈಗೆ ಕೆಲಸವಿಲ್ಲದ, ಕುಡಿಯುವ ನ...

Read more »
 
Top