PLEASE LOGIN TO KANNADANET.COM FOR REGULAR NEWS-UPDATES

 ಕರ್ತವ್ಯ ನಿರ್ಲಕ್ಷ್ಯ : ಓರ್ವ ಸೆಕ್ಟರ್ ಅಧಿಕಾರಿ ಅಮಾನತು ಕರ್ತವ್ಯ ನಿರ್ಲಕ್ಷ್ಯ : ಓರ್ವ ಸೆಕ್ಟರ್ ಅಧಿಕಾರಿ ಅಮಾನತು

 ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗಿದ್ದಲ್ಲದೆ, ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಸೆಕ್ಟರ್ ಅಧಿಕಾರಿಯಾಗಿ ನೇಮಕಗೊಂಡಿದ್ದ ಗಂಗಾವತಿ ತಾಲೂಕು ...

Read more »

ಸರ್ವತೋಮುಖ ಅಭಿವೃದ್ದಿಗಾಗಿ ಕೆಜೆಪಿ ಬೆಂಬಲಿಸಿ : ಸಯ್ಯದ್ ಸರ್ವತೋಮುಖ ಅಭಿವೃದ್ದಿಗಾಗಿ ಕೆಜೆಪಿ ಬೆಂಬಲಿಸಿ : ಸಯ್ಯದ್

ಕೊಪ್ಪಳ,ಏ.೩೦: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷ ಬೆಂಬಲಿಸುವುದರ ಮೂಲಕ ನಾಡಿನ ಸರ್ವತೋಮುಖ ಅಭಿವೃದ್ದಿಗಾಗಿ ಕೆಜೆಪಿ ಪಕ್ಷವನ್ನು ಅಧಿ...

Read more »

ನಾಗರಾಜ ನೆಕ್ಕಂಟಿ ಗೆಲುವಿಗಾಗಿ ಅಭಿಮಾನಿಗಳ ದೀಡ್ ನಮಸ್ಕಾರ ನಾಗರಾಜ ನೆಕ್ಕಂಟಿ ಗೆಲುವಿಗಾಗಿ ಅಭಿಮಾನಿಗಳ ದೀಡ್ ನಮಸ್ಕಾರ

ಬಿಎಸ್ ಆರ್  ಕಾಂಗ್ರೆಸ್  ಪಕ್ಷದ ಅಭ್ಯರ್ಥಿ ನಾಗರಾಜ ನೆಕ್ಕಂಟಿ   ಅಭಿಮಾನಿಗಳು ಅವರ ಗೆಲುವಿಗಾಗಿ ದೀಡ್ ನಮಸ್ಕಾರ ಹಾಕಿದರು. ದುರ್ಗಮ್ಮ ಕಟ್ಟೆಯಿಂದ ಗವಿಮಠದ ತನಕ ...

Read more »

ಜೆ. ಭಾರದ್ವಾಜ್‌ರಿಗೆ ಕಾರ್ಮಿಕ ವರ್ಗದ ಬೆಂಬಲ: ಜಾರ್ಖಂಡ ಶಾಸಕ ಕಾ|| ವಿನೋದ ಸಿಂಗ್ ಜೆ. ಭಾರದ್ವಾಜ್‌ರಿಗೆ ಕಾರ್ಮಿಕ ವರ್ಗದ ಬೆಂಬಲ: ಜಾರ್ಖಂಡ ಶಾಸಕ ಕಾ|| ವಿನೋದ ಸಿಂಗ್

ದಿನಾಂಕ: ೨೯-೦೪-೨೦೧೩ರಂದು ನಗರದ ಗಾಂಧಿ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಆಗಮಿಸಿದ ಜಾರ್ಖಂಡನ ಬಗೋದರ್ ಕ್ಷೇತ್ರದ ಶಾಸಕ ಕಾ|| ವಿನೋದ್ ಸಿಂಗ್ ಸಿಪಿಐಎಂಎಲ್ ಪಕ...

Read more »

ವಿವಿಧ ಅಭ್ಯರ್ಥಿಗಳ ಬ್ಲಾಗ್ ಸೈಟ್ ವಿವಿಧ ಅಭ್ಯರ್ಥಿಗಳ ಬ್ಲಾಗ್ ಸೈಟ್

ವಿಧಾನಸಭಾ ಚುನಾವಣೆಯ ಕಣದಲ್ಲಿ ರುವ ವಿವಿಧ ಅಭ್ಯರ್ಥಿಗಳ ಬ್ಲಾಗ್ ಸೈಟ್ ನಿರ್ಮಿಸಿದ್ದೇನೆ ಆಸಕ್ತರು ಗಮನಿಸಲು ಕೋರಿಕೆ ಕರಡಿ ಸಂಗಣ್ಣ http://sangannakaradi.blo...

Read more »

371ನೇ ಕಲಂ ಜಾರಿ ಹೋರಾಟಕ್ಕೆ ಬೆಂಬಲಿಸಿದವರಿಗೆ ಮತ ನೀಡಿ 371ನೇ ಕಲಂ ಜಾರಿ ಹೋರಾಟಕ್ಕೆ ಬೆಂಬಲಿಸಿದವರಿಗೆ ಮತ ನೀಡಿ

ಹೈದ್ರಾಬಾದ್ ಕರ್ನಾಟಕದ ಭಾಗ್ಯವನ್ನೇ ಬದಲಿಸುವಂತಿರುವ 371 ಜೆ ಕಲಂ ತಿದ್ದುಪಡಿ ಹೋರಾಟಕ್ಕೆ ಸಾಥ್ ನೀಡಿದ ರಾಜಕಾರಣಿಗಳನ್ನು ಆರಿಸಿ ತಂದರೆ ಮುಂದಿನ ಪ್ರಕ್ರಿಯೆಗಳು ಸರ...

Read more »

ನಿವೃತ್ತಿಯು ಶುಭಕರವಾದ ಸಂಕೇತ -ಎಸ್.ಎಲ್. ಮಾಲಿಪಾಟೀಲ ನಿವೃತ್ತಿಯು ಶುಭಕರವಾದ ಸಂಕೇತ -ಎಸ್.ಎಲ್. ಮಾಲಿಪಾಟೀಲ

 ಕೊಪ್ಪಳ:  ಸರ್ಕಾರಿ ನೌಕಕರ ಪಾಲಿಗೆ ನಿವೃತ್ತಿಯು ಶುಭಕರವಾದ ಸಂಕೇತವೆಂದೇ ತಿಳಿದುಕೊಳ್ಳಬೇಕು. ಏಕೆಂದರೆ ತಮ್ಮ ಸುಧೀರ್ಘವಾದ  ಅವಧಿಯಲ್ಲಿ ಯಾವುದೇ ಅಡ್ಡಿ ಆತಂಕವಿಲ್...

Read more »

ಜೆಡಿಎಸ್‌ನ ಬೃಹತ್ ರೋಡ್ ಶೋ ಜೆಡಿಎಸ್‌ನ ಬೃಹತ್ ರೋಡ್ ಶೋ

ತಾಲೂಕಿನ ಮುನಿರಾಬಾದ್ ಗ್ರಾಮದ ಜಾಮೀಯಾ ಮಸೀದಿ ಮುಖ್ಯರಸ್ತೆಯಲ್ಲಿ ಮಂಗಳವಾರ ಜೆಡಿಎಸ್‌ನ ಬೃಹತ್ ರೋಡ್ ಶೋ ಮೂಲಕ ಬಹಿರಂಗ ಪ್ರಚಾರ ನಡೆಸಲಾಯಿತು. ಕೊಪ್ಪಳ ವಿಧಾನಸಭೆ ಕ...

Read more »

ಲೂಟಿ, ಭ್ರಷ್ಟಾಚಾರವೇ ಕಾಂಗ್ರೆಸ್ ಮತ್ತು ಬಿಜೆಪಿ ಕೊಡುಗೆ :ಮೋತಿಲಾಲ್ ಲೂಟಿ, ಭ್ರಷ್ಟಾಚಾರವೇ ಕಾಂಗ್ರೆಸ್ ಮತ್ತು ಬಿಜೆಪಿ ಕೊಡುಗೆ :ಮೋತಿಲಾಲ್

ಕೊಪ್ಪಳ, ಏ.೩೦: ಕೇಂದ್ರದಲ್ಲಿ ಕಾಂಗ್ರೆಸ್ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಬಾರಿ ಭ್ರಷ್ಟಾಚಾರ ಲೂಟಿ ನಡೆಸಿರುವುದೇ ಜನತೆಗೆ ನೀಡಿದ ಕೊಡುಗೆಯಾಗಿದೆ ಎಂದು ಮಾಜಿ ಜಿ....

Read more »

ಬಿಜೆಪಿ ಸಚಿವರು ಶಾಸಕರು ಆಧುನಿಕ ಭಸ್ಮಾಸುರರು - ಕೆ. ರಾಘವೇಂದ್ರ ಹಿಟ್ನಾಳ ಬಿಜೆಪಿ ಸಚಿವರು ಶಾಸಕರು ಆಧುನಿಕ ಭಸ್ಮಾಸುರರು - ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ : ೩೦, ನಗರದ ೧೧ ನೆ ವಾರ್ಡಿನ ಅಂಬೇಡ್ಕರ್  ವೃತ್ತದ ಹತ್ತಿರ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಅಧಿಕಾರದ ದಾಹ ಹಣದ ವ್ಯಾಮೂಹಕ್ಕೆ ಬಲಿಯ...

Read more »

ಕರಡಿ ಸಂಗಣ್ಣನವರ ಗೆಲುವಿಗೆ  ದೀಡ್ ನಮಸ್ಕಾರ ಕರಡಿ ಸಂಗಣ್ಣನವರ ಗೆಲುವಿಗೆ ದೀಡ್ ನಮಸ್ಕಾರ

೧ ಹುಲಗಿ : ಗ್ರಾಮದಲ್ಲಿ ಕೆ. ಕೃಷ್ಣಪ್ಪ ಪ್ಯಾರಮಾಳರವರು ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ಕರಡಿ ಸಂಗಣ್ಣನವರ ಗೆಲುವಿಗೆ ಹುಲಗಿ ಗ್ರಾಮದಲ್ಲಿ ದೀಡ್ ನಮಸ್ಕಾರ ಮಾಡಿ...

Read more »

ರೈತರ ಒಡೆತನದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ : ಕರಡಿ ಸಂಗಣ್ಣ ರೈತರ ಒಡೆತನದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ : ಕರಡಿ ಸಂಗಣ್ಣ

ಕೋಳೂರು, ಕೊಪ್ಪಳ, ೩೦ : ಭಾರತೀಯ ಜನತಾ ಪಕ್ಷವು ಜನಪರವಾಗಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿ ಪಕ್ಷದ ಪ್ರಮುಖ ಉದ್ಧೇಶಗಳಲ್ಲೊಂದಾಗಿದೆ. ಬಿ.ಜೆ.ಪಿ. ಆಡಳಿತಾವಧಿಯಲ್ಲಾದ ...

Read more »

ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆಯಿದೆ-ರಾಘವೇಂದ್ರ ಹಿಟ್ನಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆಯಿದೆ-ರಾಘವೇಂದ್ರ ಹಿಟ್ನಾಳ

ಕೊಪ್ಪಳ. ಕ್ಷೇತ್ರದ ತುಂಬೆಲ್ಲ ಕಾಂಗ್ರೆಸ್ ಅಲೆಯ ಅಬ್ಬರವಿದ್ದು, ಮತದಾರರು ಕಾಂಗ್ರೆಸ್‌ನ್ನು ಗೆಲ್ಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಕೊಪ್ಪಳ ವಿಧಾನಸಭಾ ಕ್...

Read more »

ಚುನಾವಣೆ : ಸಂತೆ-ಜಾತ್ರೆಗಳ ಮುಂದೂಡಿಕೆ ಚುನಾವಣೆ : ಸಂತೆ-ಜಾತ್ರೆಗಳ ಮುಂದೂಡಿಕೆ

  ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮೇ. ೦೫ ರಂದು ಮತದಾನ ನಡೆಯಲಿದ್ದು, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಅಂದು ಜಿಲ್ಲೆಯಲ್ಲಿ ನಡ...

Read more »

ವಿಧಾನಸಭೆ ಚುನಾವಣೆ : ಮದ್ಯ ಮಾರಾಟ ನಿಷೇಧ ವಿಧಾನಸಭೆ ಚುನಾವಣೆ : ಮದ್ಯ ಮಾರಾಟ ನಿಷೇಧ

  ಜಿಲ್ಲೆಯಲ್ಲಿ ಮೇ.೦೫ ರಂದು ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನ ಮತ್ತು ಮೇ.೦೮ ರಂದು ಮತ ಏಣಿಕೆ ಇರುವುದರಿಂದ ಈ ದಿನಗಳಂದು ಯಾವುದೇ ರೀತಿಯ ಅಹಿತಕರ ಘಟನೆಗಳು ಜರ...

Read more »

ಸಾಮಾನ್ಯ ಪ್ರವೇಶ ಪರೀಕ್ಷೆ : ನಿಷೇದಾಜ್ಞೆ ಜಾರಿ ಸಾಮಾನ್ಯ ಪ್ರವೇಶ ಪರೀಕ್ಷೆ : ನಿಷೇದಾಜ್ಞೆ ಜಾರಿ

  ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಮೇ.೦೧ ಹಾಗೂ ೦೨ ರಂದು ಎರಡು ದಿನಗಳ ಕಾಲ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಸುಗಮ ಹಾಗೂ ಶಾಮತಿಯುತವಾಗಿ ನಡೆಯುವ ಉದ್ದೇಶದಿಂದ ಪ...

Read more »

ವಿವಿಧ ವಾರ್ಡಗಳಲ್ಲಿ ಇಕ್ಬಾಲ್ ಅನ್ಸಾರಿ ಮತಯಾಚನೆ ವಿವಿಧ ವಾರ್ಡಗಳಲ್ಲಿ ಇಕ್ಬಾಲ್ ಅನ್ಸಾರಿ ಮತಯಾಚನೆ

ಗಂಗಾವತಿ : ಗಂಗಾವತಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಪರ ಹಿರಿಯ ನಾಯಕಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಹಾಗೂ ನಗರಸಭೆಯ ಸದಸ್...

Read more »

ಮೇ ೧ ರಂದು ಪ್ರಹ್ಲಾದ್ ಜೋಶಿ ಕೊಪ್ಪಳಕ್ಕೆ ಮೇ ೧ ರಂದು ಪ್ರಹ್ಲಾದ್ ಜೋಶಿ ಕೊಪ್ಪಳಕ್ಕೆ

 ಕೊಪ್ಪಳ, ೨೯ : ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿಯವರು ಮೇ ೧ ರಂದು ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಅವರು ಬಿ.ಜೆ.ಪಿ. ಪ್ರಚಾರ ಪ್ರಯುಕ್ತ ನಡೆಯು...

Read more »

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ:ವಿಜಯಕುಮಾರ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ:ವಿಜಯಕುಮಾರ

ಕೊಪ್ಪಳ, ಏ.೩೦: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತೇ ಈ ಬಾರಿ ರಾಜ್ಯದ ಮುಖ್ಯಮಂತ್ರಿಯಾಲಿದ್ದಾರೆ ಎಂದು ಕರವೇ ತಾಲೂಕಾಧ್ಯಕ್ಷ ವಿಜಯಕುಮಾರ ಭವಿಷ್ಯ ನುಡ...

Read more »

ಪದಗ್ರಹಣ ಪ್ರಮಾಣ ಪದಗ್ರಹಣ ಪ್ರಮಾಣ

ನೂತನ ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ಉದ್ಘಾಟನೆ ಸಮಾರಂಭ ಹಾಗೂ ಪದಗ್ರಹಣ ಪ್ರಮಾಣ ಸ್ವೀಕಾರ ಸಮಾರಂಭವು ಕೊಪ್ಪಳದ ಹೋಟಲ್ ಬಿ.ಎಸ್.ಪವಾರ್ ಗ್ರಾಂಡ್ ಹೊಸಪೇ...

Read more »

 ಅಭಿವೃದ್ಧಿಗಾಗಿ ಬಿ.ಜೆ.ಪಿ. ಬೆಂಬಲಿಸಿ : ಕರಡಿ ಸಂಗಣ್ಣ ಅಭಿವೃದ್ಧಿಗಾಗಿ ಬಿ.ಜೆ.ಪಿ. ಬೆಂಬಲಿಸಿ : ಕರಡಿ ಸಂಗಣ್ಣ

ಗಬ್ಬೂರು, ಕೊಪ್ಪಳ, ೨೯ : ಭಾರತೀಯ ಜನತಾ ಪಕ್ಷವು ಜನಪರವಾಗಿದ್ದು, ಗ್ರಾ ಮೀಣ ಭಾಗದ ಅಭಿವೃದ್ಧಿ ಪಕ್ಷದ ಪ್ರಮುಖ ಉದ್ಧೇಶಗಳಲ್ಲೊಂದಾಗಿದೆ. ಬಿ.ಜೆ.ಪಿ. ಆಡಳಿತಾವಧಿಯ...

Read more »

ಯಡಿಯೂರಪ್ಪ ಕಟ್ಟಿದ ಕೆಜೆಪಿ ಪಕ್ಷದಿಂದ ನಾಡಿನ ಸರ್ವಾಂಗೀಣ ಅಭಿವೃದ್ದಿ ಯಡಿಯೂರಪ್ಪ ಕಟ್ಟಿದ ಕೆಜೆಪಿ ಪಕ್ಷದಿಂದ ನಾಡಿನ ಸರ್ವಾಂಗೀಣ ಅಭಿವೃದ್ದಿ

ಕೊಪ್ಪಳ,ಏ.೨೯:  ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಕೆ.ಎಂ.ಸಯ್ಯದ್‌ರವರ ಪರ ಏರ್ಪಡಿಸಿದ ಬಹಿರಂಗ ಮತಯಾಚನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತ, ಮಾ...

Read more »

ಪ್ರದೀಪಗೌಡ ವಿ. ಮಾಲಿ ಪಾಟೀಲ್ ಬಿರುಸಿನ ಪ್ರಚಾರ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಬಿರುಸಿನ ಪ್ರಚಾರ

ಕೊಪ್ಪಳ: ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಹಿರಿಯ ವೃದ್ಧೆಯೊಬ್ಬರ ಯೋಗಕ್ಷೇಮ ವ...

Read more »

ಎಚ್. ಆರ್. ಶ್ರೀನಾಥ್ ಪರ ಬಿ. ವಿರುಪಾಕ್ಷಿ ಬಿರುಸಿನ ಪ್ರಚಾರ ಎಚ್. ಆರ್. ಶ್ರೀನಾಥ್ ಪರ ಬಿ. ವಿರುಪಾಕ್ಷಿ ಬಿರುಸಿನ ಪ್ರಚಾರ

ಕೊಪ್ಪಳ, ಏ. ೨೯ : ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಕಿನ್ನಾಳ ಗ್ರಾಮದಲ್ಲಿ ಸೋಮವಾರ ಕಾಂಗ್ರೆಸ್ ಮುಖಂಡ ಬಿ. ವಿರುಪಾಕ್ಷಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ...

Read more »

ಹಿಟ್ನಾಳ ಗೆಲುವಿಗಾಗಿ ಮಂಗಳಾಪೂರ ಗ್ರಾಮದ ಅಭಿಮಾನಿಗಳಿಂದ ದೀಡ ನಮಸ್ಕಾರ  ಹಿಟ್ನಾಳ ಗೆಲುವಿಗಾಗಿ ಮಂಗಳಾಪೂರ ಗ್ರಾಮದ ಅಭಿಮಾನಿಗಳಿಂದ ದೀಡ ನಮಸ್ಕಾರ

ಕೊಪ್ಪಳ, ಏ. ೨೯: ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ರಾಘವೇಂದ್ರ ಹಿಟ್ನಾಳ ಇವರು ಜಯಶಾಲಿಯಾಗಲೆಂದು ಮಂಗಳಾಪೂರ ಗ್ರಾಮದ ಮಹೆಬೂಬಸಾಬ ಶಿರಹಟ್ಟಿ ಇವರಿಂದ ಜಿಲ್ಲಾ ಕಾಂಗ್...

Read more »

ಯುವಕರಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯ - ಶಾಂತಣ್ಣ ಮುದಗಲ್ ಯುವಕರಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯ - ಶಾಂತಣ್ಣ ಮುದಗಲ್

ಕೊಪ್ಪಳ :- ೨೯-೦೪-೨೦೧೩ ರಂದು ಮದ್ಯಾಹ್ನ ೧ ಗಂಟೆಗೆ ಕೊಪ್ಪಳ ಲಾರಿ ಮಾಲೀಕರ ಸಂಘದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ಮತ ಯಾಚನೆ ಹಾಗೂ ಪ್ರಚಾರ ಸಭೆಯಲ್ಲಿ ಮಾತನಾಡಿದ ಮ...

Read more »

ಕಾಂಗ್ರೆಸ್ ವತಿಯಿಂದ ನಗರದಲ್ಲಿ ಮಿಂಚಿನ ಮತ ಯಾಚನೆ  ಕಾಂಗ್ರೆಸ್ ವತಿಯಿಂದ ನಗರದಲ್ಲಿ ಮಿಂಚಿನ ಮತ ಯಾಚನೆ

ಕೊಪ್ಪಳ : ೨೯-೦೪-೨೦೧೩ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ವಿವಿಧ ವಾರ್ಡಗಳಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ರಾಘವೇಂದ್ರ ಹಿಟ್...

Read more »

ಆಕಾಶವಾಣಿ ಫೋನ್-ಇನ್ ಮೂಲಕ ಮತದಾರರಿಗೆ ಜಾಗೃತಿ : ಉತ್ತಮ ಸ್ಪಂದನೆ ಆಕಾಶವಾಣಿ ಫೋನ್-ಇನ್ ಮೂಲಕ ಮತದಾರರಿಗೆ ಜಾಗೃತಿ : ಉತ್ತಮ ಸ್ಪಂದನೆ

  ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸ್ವೀಪ್ ಕಾರ್ಯಕ್ರಮದಡಿ  ಸೋಮವಾರದಂದು ಹೊಸಪೇಟೆ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾದ 'ಮತದಾನದ ಮಹತ್ವ' ನೇರ ಫೋನ್-...

Read more »

ಕೃಷ್ಣಾ 'ಬಿ' ಸ್ಕೀಮ್‌ನ ಅನುಷ್ಠಾನಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ - ಹೆಚ್.ಆರ್ ಶ್ರೀನಾಥ  ಕೃಷ್ಣಾ 'ಬಿ' ಸ್ಕೀಮ್‌ನ ಅನುಷ್ಠಾನಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ - ಹೆಚ್.ಆರ್ ಶ್ರೀನಾಥ

ಕೊಪ್ಪಳ : ಇರಕಲ್‌ಗಡಾ ಭಾಗ ಸಂಪೂರ್ಣ ನೀರವಾರಿ ಆಗಲೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೆಕೆಂದು ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಹೆಚ್.ಆರ್ ಶ್ರೀನಾಥ ಅವರು ರವಿವಾರ ಹಿರ...

Read more »

ಕ್ಷೇತ್ರದಲ್ಲಿ ಜನತೆ ಜಾತ್ಯಾತೀತವಾಗಿ ಜೆಡಿಎಸ್‌ಗೆ ಬೆಂಬಲಿಸಲಿದ್ದಾರೆ: ಬೇಲೇರಿ ಕ್ಷೇತ್ರದಲ್ಲಿ ಜನತೆ ಜಾತ್ಯಾತೀತವಾಗಿ ಜೆಡಿಎಸ್‌ಗೆ ಬೆಂಬಲಿಸಲಿದ್ದಾರೆ: ಬೇಲೇರಿ

ಕೊಪ್ಪಳ, ಏ.೨೮: ಕಾಂಗಸ್ ಮತ್ತು ಬಿಜೆಪಿ ಪಕ್ಷದವರು ಜಾತಿ ಮುಖಂಡರನ್ನು ಮುಂದಿಟ್ಟುಕೊಂಡು ಮತ ಕೇಳಲು ಆಗಮಿಸುತ್ತಿದ್ದಾರೆ ಆದರೆ ನಾವು ಜಾತ್ಯಾತೀತ ಪಕ್ಷದಲ್ಲಿದ್ದು ನ...

Read more »

ಕೊಪ್ಪಳದಲ್ಲಿ ಬದಲಾವಣೆಯ ಕಾಲ ಸನ್ನಿಹತವಾಗಿದೆ : ಮುಲ್ಲಾ ಕೊಪ್ಪಳದಲ್ಲಿ ಬದಲಾವಣೆಯ ಕಾಲ ಸನ್ನಿಹತವಾಗಿದೆ : ಮುಲ್ಲಾ

ಕೊಪ್ಪಳ,ಏ.೨೮: ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರ ಮತ್ತು ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ದಿಗಾಗಿ ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸ...

Read more »

ಸಂಗಣ್ಣ ಕರಡಿ ಪರ ಪುತ್ರಿ ವಿನಿತಾ ವಿಜಯಕುಮಾರ ಬಿರುಸಿನ ಪ್ರಚಾರ ಸಂಗಣ್ಣ ಕರಡಿ ಪರ ಪುತ್ರಿ ವಿನಿತಾ ವಿಜಯಕುಮಾರ ಬಿರುಸಿನ ಪ್ರಚಾರ

ಕೊಪ್ಪಳ, ಏ.೨೮: ಕೊಪ್ಪಳ ವಿಧಾನಸಭೆ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಶಾಸಕ ಸಂಗಣ್ಣ ಕರಡಿಯವರ ಪರ ಅವರ ಪುತ್ರಿ ವಿನಿತಾ ವಿಜಯಕುಮಾರ ಪಟ್ಟಣ ಶೆಟ್ಟಿ, ಸೊಸೆಯಂದಿರ...

Read more »

ಮಾದರಿ ಮತಪೆಟ್ಟಿಗೆಯಿಂದ ಮತದಾನದ ಪ್ರಾತ್ಯಕ್ಷಿಕೆ ಮಾದರಿ ಮತಪೆಟ್ಟಿಗೆಯಿಂದ ಮತದಾನದ ಪ್ರಾತ್ಯಕ್ಷಿಕೆ

ಕೊಪ್ಪಳ, ಏ.೨೮: ತಾಲೂಕಿನ ಓಜನಹಳ್ಳಿ ಗ್ರಾಮ ಸೇರಿದಂತೆ ಕೋಳೂರು, ನೇರೆಗಲ್,ಚಿಲವಾಡಗಿ ಹಟ್ಟಿ, ಮಾದಿನೂರು, ಯತ್ನಟ್ಟಿಯ ಗ್ರಾಮೀಣ ಜನತೆಗೆ ಕೊಪ್ಪಳ ವಿಧಾನಸಭೆ ಕ್ಷೇತ...

Read more »

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಿ-ರಾಘವೇಂದ್ರ ಹಿಟ್ನಾಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಿ-ರಾಘವೇಂದ್ರ ಹಿಟ್ನಾಳ

ಕೊಪ್ಪಳ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಘವೇಂದ್ರ ಹ...

Read more »

ಚಾಕರಿ ಮಾಡಿದವರಿಗೆ ಬಾಕರಿ ಕೊಡಿ - ಗವಿಸಿದ್ಧಪ್ಪ ಕಂದಾರಿ ಚಾಕರಿ ಮಾಡಿದವರಿಗೆ ಬಾಕರಿ ಕೊಡಿ - ಗವಿಸಿದ್ಧಪ್ಪ ಕಂದಾರಿ

ಕೊಪ್ಪಳ, ೨೮ : ಕೊಪ್ಪಳ ಜಿಲ್ಲೆಯು ಶೈಕ್ಷಣಿಕವಾಗಿ ಅತ್ಯಂದ ಹಿಂದುಳಿದ ಪ್ರದೇಶವಾಗಿತ್ತು. ಅದನ್ನು ಹೋಗಲಾಡಿಸಲು ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜ್, ಅಟಲ್...

Read more »

ನ್ಯಾಯಸಮ್ಮತ ಚುನಾವಣೆಗೆ ತೀವ್ರ ನಿಗಾ ವಹಿಸಿ- ವೀಕ್ಷಕ ಪ್ರಭಾತ್ ಶಂಕರ್ ನ್ಯಾಯಸಮ್ಮತ ಚುನಾವಣೆಗೆ ತೀವ್ರ ನಿಗಾ ವಹಿಸಿ- ವೀಕ್ಷಕ ಪ್ರಭಾತ್ ಶಂಕರ್

   ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮೈಕ್ರೋ ಅಬ್ಸರ್ವರ್‍ಸ್‌ಗಳು ಮತದಾನ ದಿನದಂದು ತೀವ್ರ ನಿಗಾ ವಹಿಸುವುದು ಅಗತ್ಯವಾಗಿದೆ ಎಂದು ಗಂಗಾವತಿ ವಿ...

Read more »

ಕಾಂಗ್ರೆಸ್ ಅಭ್ಯರ್ಥಿ  ಮತ ಯಾಚನೆ ಕಾಂಗ್ರೆಸ್ ಅಭ್ಯರ್ಥಿ ಮತ ಯಾಚನೆ

  ಬ್ಯಾಳಿ ಓಣಿ, ಗಡಿಯಾರ ಕಂಬ, ಹನುಮಂತದೇವರ ಗುಡಿ ರಸ್ತೆ, ವಾರಕಾರ ಓಣಿಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ರಾಘವೇಂದ್ರ ಹಿಟ್ನಾಳರವರು ಮತ ಯಾಚನೆ ಮಾಡಿ ಮತದಾರರಲ್ಲಿ ತಮ...

Read more »

ಬಿ.ಜೆ.ಪಿ ಯನ್ನು ತಿರಸ್ಕರಿಸಿ - ಕೆ. ರಾಘವೇಂದ್ರ ಹಿಟ್ನಾಳ ಬಿ.ಜೆ.ಪಿ ಯನ್ನು ತಿರಸ್ಕರಿಸಿ - ಕೆ. ರಾಘವೇಂದ್ರ ಹಿಟ್ನಾಳ

 ನಗರದ ಗವಿಶಿದ್ದೇಶ್ವರ ಹಮಾಲರ ಸಂಘದ ಕಾರ್ಯಲಯದಲ್ಲಿ ಮಾತನಾಡಿದ ಅವರು ಈ ೫ ವರ್ಷ ರಾಜ್ಯದಲ್ಲಿ ಅಧಿಕಾರ  ಮಾಡಿದ ಬಿ ಜೆ ಪಿ ಸರಕಾರವು ಕೇವಲ ಸ್ವಜನ ಪಕ್ಷಪಾತ ಭ್ರಷ್ಟಾಚಾರ...

Read more »

ಕಾಂಗ್ರೆಸ್- ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು: ಎಂ.ವಿ. ಪಾಟೀಲ್ ಕಾಂಗ್ರೆಸ್- ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು: ಎಂ.ವಿ. ಪಾಟೀಲ್

ಕೊಪ್ಪಳ, ಏ.೨೭: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಒಂದೇ ನಾಣ್ಯದ ಏರಡು ಮುಖಗಳು ಅವರ ಅಭಿವೃದ್ಧಿ ಕಾರ್ಯಗಳನ್ನು ಕಳೆದ ೩೦ ವರ್ಷಗಳಿಂದ ಕ್ಷೇತ್ರದ ಜನತೆ ಕಂಡಿದ್ದೀರಿ ...

Read more »

ಕಾಂಗ್ರೆಸ್‌ನವರದು ಒಡೆದಾಳುವ ನೀತಿ : ಮಾರುತೆಪ್ಪ ಹಲಗೇರಿ ಕಾಂಗ್ರೆಸ್‌ನವರದು ಒಡೆದಾಳುವ ನೀತಿ : ಮಾರುತೆಪ್ಪ ಹಲಗೇರಿ

ಗಿಣಗೇರಿ, ೨೬ : ಕಾಂಗ್ರೆಸ್‌ನವರು ಕಳೆದ ೬೦ ವರ್ಷಗಳಿಂದ ದಲಿತರು, ಹಿಂದುಳಿದವರನ್ನು ಮತ್ತು ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್ ಮಾಡಿಕೊಳ್ಳುತ್ತ, ಅವರಿಗಾಗಿ ಯಾವುದೇ...

Read more »

ರೈತರು ಮತ್ತು ವರ್ತಕರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ - ಇಬ್ಬರ ಅಭಿವೃದ್ಧಿಗೂ ಬಿ.ಜೆ.ಪಿ. ಕಟಿಬದ್ಧ : ಕರಡಿ ಸಂಗಣ್ಣ ರೈತರು ಮತ್ತು ವರ್ತಕರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ - ಇಬ್ಬರ ಅಭಿವೃದ್ಧಿಗೂ ಬಿ.ಜೆ.ಪಿ. ಕಟಿಬದ್ಧ : ಕರಡಿ ಸಂಗಣ್ಣ

ಕೊಪ್ಪಳ,  : ಕೃಷಿ ಮಾರುಕಟ್ಟೆ ಸಮಿತಿಗಳು ರೈತರ ಪರವಾಗಿದ್ದು ಅವರ ಬೆಳವಣಿಗೆಗೆ ವರ್ತಕರ ಅಥವಾ ವ್ಯಾಪಾರಸ್ಥರ ಪಾತ್ರವೂ ಬಹಳ ಅಗತ್ಯ. ಅಲ್ಲದೇ ಕೊಪ್ಪಳದ ವರ್ತಕರು ...

Read more »
 
Top