PLEASE LOGIN TO KANNADANET.COM FOR REGULAR NEWS-UPDATES

ಶಿಕ್ಷಣದಿಂದ ಸಮಾಜದ ಆಭಿವೃದ್ದಿ ಸಾಧ್ಯ: ಕೆ.ರಾಘವೇಂದ್ರ ಹಿಟ್ನಾಳ ಶಿಕ್ಷಣದಿಂದ ಸಮಾಜದ ಆಭಿವೃದ್ದಿ ಸಾಧ್ಯ: ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ: ಶಿಕ್ಷಣದಿಂದ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. ಅವರು ನಗರದ ಕಾಳಿದಾಸ ಪ್...

Read more »

ರೋಟರಿಯಿಂದ ಶಾಲೆ ಪ್ರಾರಂಭಿಸಲಾಗುವುದು- ಇಂದಿರಾ ಭಾವಿಕಟ್ಟಿ ರೋಟರಿಯಿಂದ ಶಾಲೆ ಪ್ರಾರಂಭಿಸಲಾಗುವುದು- ಇಂದಿರಾ ಭಾವಿಕಟ್ಟಿ

ಕೊಪ್ಪಳ ಜೂನ ೩೦:  ರೋಟರಿಯಿಂದ ಶಾಲೆ ಪ್ರಾರಂಭಿಸುವುದು, ರೋಟರಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದು, ಮಹಿಳೆಯರಿಗೆ ಮತ್ತು ಯುವಕರಿಗೆ ಸದಸ್ಯತ್ವದಲ್ಲಿ ಹೆಚ್ಚಿನ ಆದ...

Read more »

ಪ್ರಭಾರಿ ಜಿಲ್ಲಾಧಿಕಾರಿಯಾಗಿ ಗೋವಿಂದರೆಡ್ಡಿ ಅಧಿಕಾರ ಸ್ವೀಕಾರ ಪ್ರಭಾರಿ ಜಿಲ್ಲಾಧಿಕಾರಿಯಾಗಿ ಗೋವಿಂದರೆಡ್ಡಿ ಅಧಿಕಾರ ಸ್ವೀಕಾರ

  ಕೊಪ್ಪಳ ಜಿಲ್ಲಾಧಿಕಾರಿ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಶನಿವಾರ ವಹಿಸಿಕೊಂಡಿದ್ದಾರೆ.   ಸರ್ಕಾರದ ಆದೇಶದಂತೆ ಜಿಲ್...

Read more »

 ಹೈ-ಕ ವಿಶೇಷ ಸಭೆ : ಜು. ೦೨ ರೊಳಗೆ ಲಿಖಿತ ಅಭಿಪ್ರಾಯ ಡಿಸಿ ಕಚೇರಿಗೆ ಸಲ್ಲಿಸಲು ಸೂಚನೆ ಹೈ-ಕ ವಿಶೇಷ ಸಭೆ : ಜು. ೦೨ ರೊಳಗೆ ಲಿಖಿತ ಅಭಿಪ್ರಾಯ ಡಿಸಿ ಕಚೇರಿಗೆ ಸಲ್ಲಿಸಲು ಸೂಚನೆ

  ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೧(ಜೆ) ಕಲಂ ತಿದ್ದುಪಡಿ ಜಾರಿಗೊಳಿಸಲು ನಿಯಮಗಳನ್ನು ರೂಪಿಸುವ ಸಂಬಂಧ ಸಚಿವ ಸಂಪುಟದ ಉಪಸಮಿ...

Read more »

 ಯೋಜನೆಗಳ ಯಶಸ್ಸು ಅಂಕಿ-ಅಂಶಗಳ ನಿಖರತೆಯನ್ನು ಅವಲಂಬಿಸಿದೆ- ಡಿ.ಕೆ. ರವಿ ಯೋಜನೆಗಳ ಯಶಸ್ಸು ಅಂಕಿ-ಅಂಶಗಳ ನಿಖರತೆಯನ್ನು ಅವಲಂಬಿಸಿದೆ- ಡಿ.ಕೆ. ರವಿ

 ಸರ್ಕಾರ ರೂಪಿಸುವ ಯಾವುದೇ ಯೋಜನೆಗಳು ಯಶಸ್ಸು, ಆಯಾ ಕ್ಷೇತ್ರದಲ್ಲಿನ   ಅಂಕಿ-ಸಂಖ್ಯೆಗಳ ನಿಖರತೆಯನ್ನು ಅವಲಂಬಿಸಿರುವುದರಿಂದ ಅಂಕಿ-ಅಂಶಗಳಿಗೆ ಹೆಚ್ಚಿನ ಮಹತ್ವವಿದೆ ಎಂ...

Read more »

ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಿ- ಜನಾರ್ಧನ ಹುಲಿಗಿ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಿ- ಜನಾರ್ಧನ ಹುಲಿಗಿ

ಉದ್ಯೋಗಖಾತ್ರಿ ಯೋಜನೆ ಜಿಲ್ಲೆಯಲ್ಲಿ ಉದ್ಯೋಗಖಾತ್ರಿ ಯೋಜನೆಗಾಗಿ ೮೦ ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಅನುಮೋದನೆ ನೀಡಲಾಗಿದ್ದು, ವಿವಿಧ ಯೋಜನೆಗಳಿಗೆ ...

Read more »

 ಸಾಂಸ್ಕೃತಿಕ ಸೌರಭ ಸಾಂಸ್ಕೃತಿಕ ಸೌರಭ

ಕೊಪ್ಪಳ, ಜೂ. ೨೮ : ಶ್ರೀ ಶಾರದಾ ಸಂಗೀತ ಕಲಾ ಶಿಕ್ಷಣ ಸಂಸ್ಥೆ ಕಿನ್ನಾಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಜೂನ್ ೩೦ರಂದು ಸಂಜೆ ೬ ಗಂಟೆಗ...

Read more »

ಪತ್ರಿಕಾ ದಿನಾಚರಣೆ  ಕೊಪ್ಪಳ ಮೀಡಿಯಾ ಕ್ಲಬ್ ಪತ್ರಿಕಾ ದಿನಾಚರಣೆ ಕೊಪ್ಪಳ ಮೀಡಿಯಾ ಕ್ಲಬ್

ಕೊಪ್ಪಳ ಮೀಡಿಯಾ ಕ್ಲಬ್ - ಪತ್ರಿಕಾ ದಿನಾಚರಣೆ ಸರ್ವರಿಗೂ ಸುಸ್ವಾಗತ ಪತ್ರಿಕಾ ದಿನಾಚರಣೆ  ಹಾಗೂ ಪತ್ರಕರ್ತರಿಗೆ ಬೀಳ್ಕೊಡುಗೆ ಸಮಾರಂಭ ಸ್ಥಳ : ಪಾನಘ...

Read more »

ಶೈಕ್ಷಣಿಕ ವೃತ್ತಿ ಮಾಗದರ್ಶನ ಹಾಗೂ ಆಪ್ತ ಸಲಹಾ ಕೇಂದ್ರದಡಿ ಕಾರ್ಯಾಗರ- ಕವಲೂರು ಶೈಕ್ಷಣಿಕ ವೃತ್ತಿ ಮಾಗದರ್ಶನ ಹಾಗೂ ಆಪ್ತ ಸಲಹಾ ಕೇಂದ್ರದಡಿ ಕಾರ್ಯಾಗರ- ಕವಲೂರು

  ದಿನಾಂಕ ೨೮ ರಂದು ಕವಲೂರಿನ ಶ್ರೀಮತಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರಕಾರಿ ಪ್ರೌಢ ಶಾಲೆಯಲ್ಲಿ ಬೆಳಗ್ಗೆ ೧೧:೩೦ ಕ್ಕೆ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಹಾಗೂ ಆಪ್ತ ಸಲಹ...

Read more »

 ಜುಲೈ ೦೬ ರಂದು ಜಿ.ಪಂ. ತ್ರೈಮಾಸಿಕ ಕೆ.ಡಿ.ಪಿ. ಸಭೆ ಜುಲೈ ೦೬ ರಂದು ಜಿ.ಪಂ. ತ್ರೈಮಾಸಿಕ ಕೆ.ಡಿ.ಪಿ. ಸಭೆ

ಕೊಪ್ಪಳ ಜಿಲ್ಲಾ ಪಂಚಾಯತಿಯ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆಯ ಜುಲೈ ೦೬ ರಂದು ಬೆಳಿಗ್ಗೆ ೧೦.೩೦ ಕ್ಕೆ ಜಿ.ಪಂ.ಸಭಾಂಗ...

Read more »

ಜೂ. ೨೯ ರಂದು ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ಕಾರ್ಯಾಗಾರ ಜೂ. ೨೯ ರಂದು ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ಕಾರ್ಯಾಗಾರ

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ಯೋಜನೆಗಳು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮುಂತಾದ ವಿಷಯಗಳ ಕುರಿತು ಚುನಾಯಿತ...

Read more »

ಶಾಸಕದ್ವಯರಿಗೆ ಸನ್ಮಾನ ಕಾರ್ಯಕ್ರಮ ಶಾಸಕದ್ವಯರಿಗೆ ಸನ್ಮಾನ ಕಾರ್ಯಕ್ರಮ

ದಿ.ಕ.ಕು.ಬೋ.ಕೊಪ್ಪಳ(ರಿ) ಈ ಸಂಸ್ಥೆಯು ಕೊಪ್ಪಳ ನಗರದ ಕಾಳಿದಾಸ ಪ್ರೌಢಶಾಲೆ ಆವರಣದಲ್ಲಿ ದಿ ೩೦-೦೬-೨೦೧೩ ರಂದು ಬೆಳಿಗ್ಗೆ ೧೨ ಗಂಟೆಗೆ ರವಿವಾರದಂದು ನೂತನವಾಗಿ ಆಯ್ಕೆಯಾ...

Read more »

ಕಿನ್ನಾಳ ಗ್ರಾಮದಲ್ಲಿ ಅನ್ಸಾರಿಯವರಿಂದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಕಿನ್ನಾಳ ಗ್ರಾಮದಲ್ಲಿ ಅನ್ಸಾರಿಯವರಿಂದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ

   ದಿನಾಂಕ:-೨೭-೬-೨೦೧೩ ರಂದು ಬೆಳಿಗ್ಗೆ ೧೨ಗಂಟೆಗೆ ಗಂಗಾವತಿ ಕ್ಷೇತ್ರದ ಶಾಸಕರಾದ  ಇಕ್ಬಾಲ ಅನ್ಸಾರಿಯವರು ಕಿನ್ನಾಳ ಗ್ರಾಮದ ಕುವೆಂಪು ಶತಮಾನೊತ್ಸವ ಮಾದರಿ ಶಾಲೆಗೆ ಮಂ...

Read more »

ಮಾದಕ ಲೋಕದ ಭ್ರಮೆ ನಿವಾರಣೆಗೆ ಜನಾಂದೋಲನ ಅಗತ್ಯ ಮಾದಕ ಲೋಕದ ಭ್ರಮೆ ನಿವಾರಣೆಗೆ ಜನಾಂದೋಲನ ಅಗತ್ಯ

   ಮಾದಕ ವಸ್ತುಗಳ ಚರಿತ್ರೆ ಬಹು ದೊಡ್ಡದು. ಅನಾದಿ ಕಾಲದಿಂದ, ಇಂದಿನವರೆಗೆ ಅದರ ಆಕರ್ಷಣೆ, ಚೆಲ್ಲಾಟ ನಿರಂತರವಾಗಿ ನಡೆದಿದೆ. ಮನುಷ್ಯನ ನೋವಿಗೆ, ನರಳಿಕೆಗೆ, ದುಃಖ...

Read more »

ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಎಸ್.ಎಫ್.ಐ ಪ್ರತಿಭಟನೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಎಸ್.ಎಫ್.ಐ ಪ್ರತಿಭಟನೆ.

ಮಣಿಪಾಲ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಿ ಪ್ರತಿಭಟನೆ. ಜೂನ್ ೨೦ನೇ ತಾರೀಖು ಉಡುಪಿ ಜಿಲ್ಲ...

Read more »

ಕೊಪ್ಪಳ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ವರ್ಗ ಕೊಪ್ಪಳ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ವರ್ಗ

ಕೊಪ್ಪಳ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. 

Read more »

ಎಬಿವಿಪಿ  ಪ್ರತಿಭಟನೆ ಎಬಿವಿಪಿ ಪ್ರತಿಭಟನೆ

ಪಿ.ಯು. ವಿದ್ಯಾರ್ಥಿಗಳಿಗೆ ತಕ್ಷಣವೇ ಪಠ್ಯ-ಪುಸ್ತಕ ವಿತರಿಸಲು ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರನ್ನು ನೇಮಿಸಲು ಆಗ್ರಹಿಸಿ ದಿನಾಂಕ ೨೭.೦೬.೨೦೧೩ ರಂದು ರಾಜ್ಯಾ...

Read more »

ಜು. ೨೯ ರಂದು ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ಕಾರ್ಯಾಗಾರ ಜು. ೨೯ ರಂದು ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ಕಾರ್ಯಾಗಾರ

  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವ ವಿವಿಧ ಯೋಜನೆಗಳು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮುಂತಾದ ವಿಷಯಗಳ ಕುರಿತು ಚುನಾಯಿತ...

Read more »

ತೋಟಗಾರಿಕೆ ಬೆಳೆಗಳಿಂದ ಆರ್ಥಿಕ ಸುಧಾರಣೆ ಸಾಧ್ಯ : ಮೂರ್ತಿ ತೋಟಗಾರಿಕೆ ಬೆಳೆಗಳಿಂದ ಆರ್ಥಿಕ ಸುಧಾರಣೆ ಸಾಧ್ಯ : ಮೂರ್ತಿ

  ತೋಟಗಾರಿಕೆ ಬೆಳೆಗಳನ್ನು ನವೀನ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಉತ್ತಮ ಗುಣಮಟ್ಟದ ಉತ್ಪಾದಕತೆ ಹಾಗೂ ಉತ್ಪನ್ನ ಪಡೆದು ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಂಡು ಆ...

Read more »

ಖಾಯಂ ಪಡಿತರ ಚೀಟಿ ವಿತರಣೆ  : ಸಹಕರಿಸಲು ಸೂಚನೆ ಖಾಯಂ ಪಡಿತರ ಚೀಟಿ ವಿತರಣೆ : ಸಹಕರಿಸಲು ಸೂಚನೆ

  ಡಿಸೆಂಬರ್ ೨೦೧೦ ಕ್ಕಿಂತ ಮೊದಲು ಖಾಯಂ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವ ಕೊಪ್ಪಳ ಜಿಲ್ಲೆಯ ಕಾರ್ಡುದಾರರು ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದ ಗ್ರಾ.ಪಂ. ಗಳಲ್ಲಿ ...

Read more »

ರಾಜ್ಯ ಸರ್ಕಾರಿ ನೌಕರರ ಸಂಘ ಚುನಾವಣಾ ವೇಳಾಪಟ್ಟಿ ಪ್ರಕಟ ರಾಜ್ಯ ಸರ್ಕಾರಿ ನೌಕರರ ಸಂಘ ಚುನಾವಣಾ ವೇಳಾಪಟ್ಟಿ ಪ್ರಕಟ

 ರಾಜ್ಯ ಸರ್ಕಾರಿ ನೌಕರರ ಸಂಘದ ಕೇಂದ್ರ, ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾರ್ಯಕಾರಿ ಸಮಿತಿಗೆ ಜರುಗುವ ಚುನಾವಣೆಯ ವೇಳಾಪಟ್ಟಿ ಪ್ರಕಟಗೊಂಡಿದೆ.   ಜಿಲ್ಲಾ, ತಾಲೂಕು ...

Read more »

ಹೈ-ಕ ವಿಶೇಷ ಸ್ಥಾನಮಾನ : ಜು. ೦೩ ರಂದು ಅಭಿಪ್ರಾಯ ಸಂಗ್ರಹ ಸಭೆ ಹೈ-ಕ ವಿಶೇಷ ಸ್ಥಾನಮಾನ : ಜು. ೦೩ ರಂದು ಅಭಿಪ್ರಾಯ ಸಂಗ್ರಹ ಸಭೆ

 ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೧(ಜೆ) ಕಲಂ ತಿದ್ದುಪಡಿ ಜಾರಿಗೊಳಿಸಲು ನಿಯಮಗಳನ್ನು ರೂಪಿಸುವ ಸಂಬಂಧ ಸಚಿವ ಸಂಪುಟದ ಉಪಸಮಿತ...

Read more »

 ಕಟ್ಟುನಿಟ್ಟಿನ ಪಿಯುಸಿ ಪೂರಕ ಪರೀಕ್ಷೆಗೆ ಅಪರ ಜಿಲ್ಲಾಧಿಕಾರಿ ಸೂಚನೆ ಕಟ್ಟುನಿಟ್ಟಿನ ಪಿಯುಸಿ ಪೂರಕ ಪರೀಕ್ಷೆಗೆ ಅಪರ ಜಿಲ್ಲಾಧಿಕಾರಿ ಸೂಚನೆ

 : ಜಿಲ್ಲೆಯಲ್ಲಿ ಜುಲೈ ೩ ರಿಂದ ೧೨ ರವರೆಗೆ ಜರುಗುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ...

Read more »

ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ

ಜೂನ್ ೨೬-೨೦೧೩-೧೪         ದಿ ೨೬- ರಂದು ಬುಧವಾರ ಬೆಳಿಗ್ಗೆ ೧೦ ಗಂಟೆಗೆ ಕೊಪ್ಪಳ ಜಿಲ್ಲೆ ಭಾಗ್ಯ ನಗರದ ಸರಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಜರುಗಿದ ಅಂತರಾಷ...

Read more »

ಯುವ ಕಾಂಗ್ರೆಸ್ ವತಿಯಿಂದ ನೆರೆ ಸಂತ್ರಸ್ಥರ ಪರಿಹಾರ ನಿಧಿ ಸಂಗ್ರಹಣೆ ಯುವ ಕಾಂಗ್ರೆಸ್ ವತಿಯಿಂದ ನೆರೆ ಸಂತ್ರಸ್ಥರ ಪರಿಹಾರ ನಿಧಿ ಸಂಗ್ರಹಣೆ

  ದಿ ೨೬-ರಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಾಟನ್ ಪಾಷಾ ಇವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಗಡಿಯಾರ ಕಂಬದಿಂದ ಅಶೋ...

Read more »

ಐಸಾ ವಿದ್ಯಾರ್ಥಿಗಳ ದೇಣಿಗೆ ಸಂಗ್ರಹಕ್ಕೆ ಸಾರ್ವಜನಿಕರ ವ್ಯಾಪಕ ಬೆಂಬಲ ಐಸಾ ವಿದ್ಯಾರ್ಥಿಗಳ ದೇಣಿಗೆ ಸಂಗ್ರಹಕ್ಕೆ ಸಾರ್ವಜನಿಕರ ವ್ಯಾಪಕ ಬೆಂಬಲ

 ದಿ: ೨೫ ಮತ್ತು ೨೬ ಎರಡು ದಿನಗಳ ಅಖಿಲ ಭಾರತ ವಿದ್ಯಾರ್ಥಿ ಸಂಘದ ಸದಸ್ಯರ ಉತ್ತರಾಖಂಡ ನೆರೆ ಸಂತ್ರಸ್ಥರ ನೆರವಿಗೆ ನಡೆದ ದೇಣಿಗೆ ಸಂಗ್ರಹ ಚಳುವಳಿಗೆ ಸಾರ್ವಜನಿಕರು...

Read more »

ಕುಷ್ಟಗಿ  : ಬಿಸಿಎಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಕುಷ್ಟಗಿ : ಬಿಸಿಎಂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

 ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಕುಷ್ಟಗಿ ಇವರಿಂದ ತಾಲೂಕಿನ ವಿವಿಧ ಶಾಲೆಗಳಲ್ಲಿ ಪ್ರವೇಶ ಪಡೆದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿಗೆ ಮೆಟ...

Read more »

ಜಿಲ್ಲೆಯ ಶಾಲೆಗಳಿಗೆ ಡೆಸ್ಕ್ ಪೂರೈಸಲು ಡಾ. ಡಿ. ವೀರೇಂದ್ರ ಹೆಗ್ಗಡೆ ಸಮ್ಮತಿ ಜಿಲ್ಲೆಯ ಶಾಲೆಗಳಿಗೆ ಡೆಸ್ಕ್ ಪೂರೈಸಲು ಡಾ. ಡಿ. ವೀರೇಂದ್ರ ಹೆಗ್ಗಡೆ ಸಮ್ಮತಿ

 ಪ್ರಸಕ್ತ ಸಾಲಿಗೆ ಕೊಪ್ಪಳ ಜಿಲ್ಲೆಯಲ್ಲಿ ಡೆಸ್ಕ್ ಕೊರತೆಯಿರುವ ಶಾಲೆಗಳಿಗೆ ಡೆಸ್ಕ್‌ಗಳನ್ನು ಪೂರೈಸಲು ಮತ್ತು ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಧರ್ಮಸ್ಥಳ ಗ್ರಾಮಾಭಿವ...

Read more »

ರಾಜ್ಯದ ಯಾತ್ರಾರ್ಥಿಗಳಿಗೆ ಮಾನಸಿಕ ಧೈರ್ಯ ತುಂಬಿದ ವಾರ್ತಾ ಸಚಿವರು ರಾಜ್ಯದ ಯಾತ್ರಾರ್ಥಿಗಳಿಗೆ ಮಾನಸಿಕ ಧೈರ್ಯ ತುಂಬಿದ ವಾರ್ತಾ ಸಚಿವರು

  ಕರ್ನಾಟಕದ ಯಾತ್ರಿಕರು ಹೆಚ್ಚಾಗಿ ಸಿಲುಕಿಕೊಂಡಿರುವ ಬದರಿನಾಥದಲ್ಲಿ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ರಾಜ್ಯದ ಮೂಲಸೌಲಭ್ಯ ಮತ್ತು ವಾರ್ತಾ ಸಚಿವ ಸಂತೋಷ್ ಲಾಡ್ ...

Read more »

ಪಿಯುಸಿ ಪೂರಕ ಪರೀಕ್ಷೆ : ಜೂ.೨೭ ರಂದು ಪೂರ್ವಭಾವಿ ಸಭೆ ಪಿಯುಸಿ ಪೂರಕ ಪರೀಕ್ಷೆ : ಜೂ.೨೭ ರಂದು ಪೂರ್ವಭಾವಿ ಸಭೆ

 ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳು ಜುಲೈ-೦೩ ರಿಂದ ಜುಲೈ -೧೨ ರವರೆಗೆ ಜಿಲ್ಲೆಯ ೦೬ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದ್ದು, ಪರೀಕ್ಷೆಯನ್ನು ಶಾಂತಿಯುತವಾಗಿ ಮತ್ತು ಸ...

Read more »

  ನೋಟ್ ಪುಸ್ತಕ ಹಾಗೂ ಬ್ಯಾಗ ವಿತರಣೆ ಕಾರ್ಯಕ್ರಮ    ನೋಟ್ ಪುಸ್ತಕ ಹಾಗೂ ಬ್ಯಾಗ ವಿತರಣೆ ಕಾರ್ಯಕ್ರಮ

                  ಕೊಪ್ಪಳ: ತಾಲೂಕಿನ ಕುಣಿಕೇರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಂಡಿಯಾ ಎಜುಕೇಟ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ...

Read more »

ಒಗ್ಗಟ್ಟಾಗಿ ಚುನಾವಣೆ ಎದುರಿಸಿ   -ಬೀರಪ್ಪ ಅಂಡಗಿ ಒಗ್ಗಟ್ಟಾಗಿ ಚುನಾವಣೆ ಎದುರಿಸಿ -ಬೀರಪ್ಪ ಅಂಡಗಿ

 ಕೊಪ್ಪಳ: ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರು ಒಗ್ಗಟ್ಟಾಗಿ ಮುಂದಿನ ತಿಂಗಳ ಜರುಗುವ ಸಕಾರಿ ನೌಕರರ ಸಂಘದ ಚುನಾವಣೆಯನ್ನು ಎದುರಿಸುವಂತೆ ನೂತನ ಪಿಂಚಣಿ ಯೋ...

Read more »

ಶಾಲಾ, ಕಾಲೇಜು ಮಟ್ಟದಲ್ಲಿ ಸಂಖ್ಯಾ ಶಾಸ್ತ್ರಜ್ಞರ ಜನ್ಮದಿನಾಚರಣೆಗೆ ಡಿ.ಸಿ. ಸೂಚನೆ ಶಾಲಾ, ಕಾಲೇಜು ಮಟ್ಟದಲ್ಲಿ ಸಂಖ್ಯಾ ಶಾಸ್ತ್ರಜ್ಞರ ಜನ್ಮದಿನಾಚರಣೆಗೆ ಡಿ.ಸಿ. ಸೂಚನೆ

 ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಪ್ರೊ. ಪ್ರಶಾಂತ ಚಂದ್ರ ಮಹಾಲನೋಬಿಸ್ ರವರ ಜನ್ಮ ದಿನಾಚರಣೆಯಲ್ಲಿ ಜಿಲ್ಲೆಯಲ್ಲಿ ಎಲ್ಲ ಶಾಲಾ, ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಿಸಲು ಅಗತ್...

Read more »

ವಕ್ಫ್ ಸ್ವತ್ತುಗಳ ನೋಂದಣಿಗೆ ಸೂಚನೆ ವಕ್ಫ್ ಸ್ವತ್ತುಗಳ ನೋಂದಣಿಗೆ ಸೂಚನೆ

  ಜಿಲ್ಲೆಯಲ್ಲಿ ಇದುವರೆಗೂ ನೋಂದಣಿಯಾಗದೇ ಇರುವ ವಕ್ಫ್ ಸ್ವತ್ತುಗಳನ್ನು ಕೂಡಲೆ ಸಂಬಂಧಪಟ್ಟವರು ವಕ್ಫ್ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ...

Read more »

ದತ್ತಿ ಪ್ರಶಸ್ತಿ  ದತ್ತಿ ಪ್ರಶಸ್ತಿ

ಕೊಪ್ಪಳ  ಜೂನ್-೨೪, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ದತ್ತಿ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ಲೇಖಕರು ಆಯ್ಕೆಗೊಂಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ...

Read more »

ಕಲೆಯೂ ಅಭಿವೃದ್ಧಿಯ ಒಂದು ಭಾಗ- ಟಿ.ಜನಾರ್ಧನ್ ಕಲೆಯೂ ಅಭಿವೃದ್ಧಿಯ ಒಂದು ಭಾಗ- ಟಿ.ಜನಾರ್ಧನ್

ಕೊಪ್ಪಳಜೂನ್೨೪-ದೇಶದ ಅಭಿವೃಧ್ಧಿಗೆ ಕಲೆಯಪಾತ್ರ ಮಹಾತ್ತರವಾದುದ್ದು.ಮನುಷ್ಯನಿಗೆ ಜ್ಞಾನಾಭಿವೃದ್ಧಿಯು ವ್ಯಕ್ತಿತ್ವವನ್ನು ವಿಕಾಸಗೊಳಿಸುವುದಲ್ಲದೆ ತನ್ನನ್ನು ತಾನು ಕಂ...

Read more »

ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ

ಕೊಪ್ಪಳ೨೪: ಕ್ಷೇತ್ರದ ಮಂಗಳಾಪೂರ ಗ್ರಾಮದಲ್ಲಿ ಭಾರಿ ನೀರಾವರಿ ಟಿ.ಎಸ್.ಪಿ ಯೋಜೆನೆ ಅಡಿಯಲ್ಲಿ ೩೦ ಲಕ್ಷದ ರಸ್ತೆ ಮತ್ತ ಚರಂಡಿ ಕಾಮಗಾರಿಗೆ ಜನಪ್ರೀಯ ಶಾಸಕರದ ಕೆ.ರಾಘವೇಂ...

Read more »

ಜುಲೈ ೦೧ ರಂದು ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ಜುಲೈ ೦೧ ರಂದು ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ

  ಕೊಪ್ಪಳ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ಜು. ೦೧ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ.   ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ...

Read more »

 ಎಸ್.ಎಸ್.ಎಲ್.ಸಿ. ವಿಜ್ಞಾನ ಪರೀಕ್ಷೆ : ೧೦೦ ಅಭ್ಯರ್ಥಿಗಳು ಗೈರು ಎಸ್.ಎಸ್.ಎಲ್.ಸಿ. ವಿಜ್ಞಾನ ಪರೀಕ್ಷೆ : ೧೦೦ ಅಭ್ಯರ್ಥಿಗಳು ಗೈರು

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಜರುಗಿಸಲಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಪ್ರಕರಣಗಳು ನಡೆದಿಲ್ಲ.  ಸೋಮವಾರ ನಡೆದ ವಿಜ್ಞ...

Read more »

ಶಾಸಕರಿಗೆ ಸನ್ಮಾನ ಹಾಗೂ ಅಭಿನಂದನ ಶಾಸಕರಿಗೆ ಸನ್ಮಾನ ಹಾಗೂ ಅಭಿನಂದನ

ಕೊಪ್ಪಳ ತಾಲೂಕ ಚುಕ್ಕನಕಲ್ ಗ್ರಾಮದಲ್ಲಿ ಶಾಸಕರಿಗೆ ಸನ್ಮಾನ ಹಾಗೂ ಅಭಿನಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ   ಕೆ.ರಾಘವೇಂದ್ರ ಹಿಟ್ನಾ...

Read more »

ಮೀಡಿಯಾ ಕ್ಲಬ್‌ನಿಂದ ಸಂತಾಪ ಮೀಡಿಯಾ ಕ್ಲಬ್‌ನಿಂದ ಸಂತಾಪ

    ಕೊಪ್ಪಳ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ವಿಜಯವಾಣಿ ಪತ್ರಕರ್ತ ಮಂಜುನಾಥ ಆನೆದಾಳಿಯಿಂದಾಗಿ ಮೃತಪಟ್ಟಿದ್ದು ಕೊಪ್ಪಳ ಮೀಡಿಯಾ ಕ್ಲಬ್‌ನ ಪದಾಽಕಾರಿಗಳ...

Read more »

    ಎನ್.ಪಿ.ಎಸ್.ನೌಕರರ ಸಭೆ             ಎನ್.ಪಿ.ಎಸ್.ನೌಕರರ ಸಭೆ

ನೂತನ ಪಿಂಚಣಿ ಯೋಜನೆ ಒಳಪಡುವ ಸರ್ಕಾರಿ ನೌಕರರ ತಾಲೂಕ ನೌಕರರ ಸಭೆಯನ್ನು ಮಂಗಳವಾರ  ಸಂಜೆ ೫ಘಂಟೆಗೆ ನಗರದ ಸಿ.ಪಿ.ಎಸ್.ಶಾಲೆಯಲ್ಲಿ ತಾಲೂಕ ಅಧ್ಯಕ್ಷರಾದ ದೇವಪ್ಪ ಒಂಟಿಗಾರ...

Read more »

    ಎನ್.ಪಿ.ಎಸ್.ನೌಕರರ ಸಭೆ             ಎನ್.ಪಿ.ಎಸ್.ನೌಕರರ ಸಭೆ

ನೂತನ ಪಿಂಚಣಿ ಯೋಜನೆ ಒಳಪಡುವ ಸರ್ಕಾರಿ ನೌಕರರ ತಾಲೂಕ ನೌಕರರ ಸಭೆಯನ್ನು ಮಂಗಳವಾರ  ಸಂಜೆ ೫ಘಂಟೆಗೆ ನಗರದ ಸಿ.ಪಿ.ಎಸ್.ಶಾಲೆಯಲ್ಲಿ ತಾಲೂಕ ಅಧ್ಯಕ್ಷರಾದ ದೇವಪ್ಪ ಒಂಟಿಗಾರ...

Read more »

ಹಿಜ್ಡಾಗಳ ಬದುಕು ಪ್ರತಿಕ್ಷಣದ ಸಮರ -ಸೌಭಾಗ್ಯ ಹಿಜ್ಡಾಗಳ ಬದುಕು ಪ್ರತಿಕ್ಷಣದ ಸಮರ -ಸೌಭಾಗ್ಯ

ಕೊಪ್ಪಳ, ಜೂ. ೨೪ : ಭಾವನೆಗಳನ್ನು ಗೌರವಿಸದಿರುವ ಸಮಾಜದಲ್ಲಿ ಬದುಕುವ ಹಿಜ್ಡಾಗಳು ಭಿಕ್ಷೆ ಬೇಡುವುದನ್ನು, ಮದುವೆ ಮಾಡಿಕೊಳ್ಳುವುದನ್ನು ತಪ್ಪು ಎಂದು ಈ ಸಮಾಜ ಪರಿಗಣಿಸು...

Read more »

ಅಂಗವಿಕಲ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವೆ:ಅನ್ಸಾರಿ ಅಂಗವಿಕಲ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವೆ:ಅನ್ಸಾರಿ

ಕೊಪ್ಪಳ: ಸರ್ಕಾರಿ ಅಂಗವಿಕಲ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಇಕ್ಬಾಲ್ ಅನ್ಸಾರಿ ಹೇಳಿದರು.  ಅವರು ತಮ್ಮ ನ...

Read more »

ಐಸಾ ಸಂಘಟನೆಯಿಂದ ನೆರೆ ಸಂತ್ರಸ್ಥರಿಗೆ ದೇಣಿಗೆ ಸಂಗ್ರಹ ಐಸಾ ಸಂಘಟನೆಯಿಂದ ನೆರೆ ಸಂತ್ರಸ್ಥರಿಗೆ ದೇಣಿಗೆ ಸಂಗ್ರಹ

ಗಂಗಾವತಿ೨೪: ದೇಶದ ಉತ್ತರಾಖಂಡದಲ್ಲಿ ಜರುಗಿದ ಭಾರೀ ಪ್ರಾಕೃತಿಕ ವಿಕೋಪದಲ್ಲಿ ಬೀದಿಪಾಲಾದ ಲಕ್ಷಾಂತರ ಜನರ ಬದುಕಿನ ದುರಂತಕ್ಕೆ ಗಂಗಾವತಿ ತಾಲ್ಲೂಕಿನ ಅಖಿಲ ಭಾರತ ವಿದ್ಯಾ...

Read more »
 
Top