PLEASE LOGIN TO KANNADANET.COM FOR REGULAR NEWS-UPDATES

ಒಬ್ಬ ಮನುಷ್ಯ-ಕಥೆ-ಸಿದ್ದು ಯಾಪಲಪರವಿ ಒಬ್ಬ ಮನುಷ್ಯ-ಕಥೆ-ಸಿದ್ದು ಯಾಪಲಪರವಿ

ಕಥೆಗಳನ್ನು ಓದುವಾಗ ನಮಗರಿವಿಲ್ಲದಂತೆ ನಾವೇ ಪಾತ್ರಗಳಾಗಿ ಬಿಡುತ್ತೇವೆ. ಆದರೆ ಕಥೆಗಾರ ಕಥೆ ಹೇಳುವಾಗ ಯಾರು ಕಥೆ ಹೇಳಬೇಕು ಎನ್ನುವುದನ್ನು ನಿರ್ಧರಿಸುತ್ತಾನೆ.   ...

Read more »

ಶಾಸಕರಿಂದ ಕೆಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಬ್ಯಾಂಕ್ ಪಾಸ್‌ಬುಕ್ ವಿತರಣೆ ಶಾಸಕರಿಂದ ಕೆಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಬ್ಯಾಂಕ್ ಪಾಸ್‌ಬುಕ್ ವಿತರಣೆ

ಕೊಪ್ಪಳ ೩೧: ನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಆರ್.ಟಿ.ಇ. ಯೋಜನೆ ಅಡಿಯಲ್ಲಿ ವಿದ್ಯಾಥಿಗಳಿಗೆ ಕೊಪ್ಪಳದ  ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಬ್ಯಾಂಕ್ ಪಾಸ್‌ಬುಕ್...

Read more »

ವಿದ್ಯಾರ್ಥಿಗಳಿಗೆ ಬಹುಮಾನ ಹಣ ಮಂಜೂರು : ಅರ್ಜಿ ಆಹ್ವಾನ ವಿದ್ಯಾರ್ಥಿಗಳಿಗೆ ಬಹುಮಾನ ಹಣ ಮಂಜೂರು : ಅರ್ಜಿ ಆಹ್ವಾನ

  ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಮೆಟ್ರಿಕ್ ನಂತರದ/ಕಾಲೇಜು ತರಗತಿಗಳಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತ...

Read more »

ಆಶಾವಾದಿಯಾಗಿ ಬದುಕಬೇಕಾದ ಅಗತ್ಯವಿದೆ - ಪ್ರೊ. ಅರುಣ ಕರಮರಕಲ್ ಆಶಾವಾದಿಯಾಗಿ ಬದುಕಬೇಕಾದ ಅಗತ್ಯವಿದೆ - ಪ್ರೊ. ಅರುಣ ಕರಮರಕಲ್

ಕೊಪ್ಪಳ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ಪ್ರಥಮ ವಿದ್ಯಾರ್ಥಿಗಳಿಗೆ ಅಂತಿಮ ವಿದ್ಯಾರ್ಥಿಗಳಿಂದ ಸ್ವಾಗತಿಸುವ ಕಾರ್ಯಕ್ರಮ ಹಾಗೂ ಉಪನ್ಯಾಸಗಳು ಜರುಗಿದವು....

Read more »

 ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ದಶಮನೋತ್ಸವ - ಹಳ್ಳಿಕೇರಿ ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ದಶಮನೋತ್ಸವ - ಹಳ್ಳಿಕೇರಿ

ಕೊಪ್ಪಳ, ೩೦- ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ದಶಮನೋತ್ಸವದ ಅಂಗವಾಗಿ ಬರುವ ವರ್ಷ ೨೦೧೪ ಎಪ್ರೀಓಲ್ ೧೩, ೧೪ ಮತ್ತು ೧೫ ರಂದು ಕೋಟಿ ...

Read more »

ಕೃಷ್ಣ ವೇಷ ಭೂಷಣ ಸ್ಪರ್ದೆ ಕೃಷ್ಣ ವೇಷ ಭೂಷಣ ಸ್ಪರ್ದೆ

ದಿ ೨೮-೦೮-೨೦೧೩ ಬುದವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ನಿಮಿತ್ಯ ನ್ಯಾಷನಲ್ ಆಂಗ್ಲ ಮಾಧಮ ಸಂಯುಕ್ತ ಪ್ರೌಢಶಾಲೆಯಲ್ಲಿ  ಬಾಲಕೃಷ್ಣ ವೇಷ ಭೂಷಣ ಸ್ಪರ್ದೆಯನ್ನು ಏರ್ಪಡ...

Read more »

ರಾಷ್ಟ್ರೀಯ ಪ್ರಶಸ್ತ್ತಿಗೆ ಕೊತ್ವಾಲ್ ಆಯ್ಕೆ:ಸಂಭ್ರಮಾಚರಣೆ ರಾಷ್ಟ್ರೀಯ ಪ್ರಶಸ್ತ್ತಿಗೆ ಕೊತ್ವಾಲ್ ಆಯ್ಕೆ:ಸಂಭ್ರಮಾಚರಣೆ

ಕೊಪ್ಪಳ: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯು ಶಿಕ್ಷಕರ ದಿನಾಚರಣೆಯ ಅಂಗವಾಗಿ ನೀಡುವ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕರ ವಿಶೇಷ ವಿಭಾಗದಲ್ಲಿ ಜಿಲ್ಲೆಯ ಯಲಬುರ್...

Read more »

 ಪ್ರವರ್ಗ ೨ ಎ ಮೀಸಲಾತಿಗೆ ಸೇರಿಸಲು ಸರ್ಕಾರಕ್ಕೆ ಬಣಜಿಗರ ಸಂಘ ಒತ್ತಾಯ ಪ್ರವರ್ಗ ೨ ಎ ಮೀಸಲಾತಿಗೆ ಸೇರಿಸಲು ಸರ್ಕಾರಕ್ಕೆ ಬಣಜಿಗರ ಸಂಘ ಒತ್ತಾಯ

ಆದಿ ಬಣಜಿಗ ಜನಾಂಗವನ್ನು ಪ್ರವರ್ಗ ೨ ಎ ಮೀಸಲಾತಿಗೆ ಸೇರಿಸಲು ಸರ್ಕಾರಕ್ಕೆ ಬಣಜಿಗರ ಸಂಘ ಒತ್ತಾಯ ಕೊಪ್ಪಳ : ೩೦, ಕರ್ನಾಟಕ ರಾಜ್ಯದಲ್ಲಿ ಸುಮಾರು ೩೨ ಲಕ್ಷಕ್ಕೂ ಹ...

Read more »

ಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷದ ವಕ್ತಾರರ ನೇಮಕ ಕೊಪ್ಪಳ ಜಿಲ್ಲಾ ಬಿಜೆಪಿ ಪಕ್ಷದ ವಕ್ತಾರರ ನೇಮಕ

ಕೊಪ್ಪಳ ೩೦: ಕೊಪ್ಪಳ ಜಿಲ್ಲ ಭಾರತಿ ಜನತಪಕ್ಷದ ಚಟುವಟಿಕೆಗಳನ್ನು ಮಾಧ್ಯಮದ ಮೂಲಕ ಸಾರ್ವಜನಿಕರ ಗಮನಕ್ಕೆ ತರಲು ಪಕ್ಷಕ್ಕೆ ಇವರ ನ್ನು ಜಿಲ್ಲಾ ಭಾರತಿಯ ಜನತಾ ಪಕ್ಷದ ವಕ್...

Read more »

ತಾಲೂಕ ಯುವಘಟಕ ಅಧ್ಯಕ್ಷರ ನೇಮಕ ತಾಲೂಕ ಯುವಘಟಕ ಅಧ್ಯಕ್ಷರ ನೇಮಕ

ಜಯಕರ್ನಾಟಕ ಸಂಘಟನೆಯ ಕೊಪ್ಪಳ ತಾಲೂಕ ಯುವ ಘಟಕ ಅಧ್ಯಕ್ಷರನ್ನಾಗಿ ಮಂಜುನಾಥ ಮ್ಯಾಗಳಮನಿ ಯವರನ್ನು ಉತ್ತರ ಕರ್ನಾಟಕ ರಾಜ್ಯಾಧ್ಯಕ್ಷರಾದ ವಿಜಯಕುಮಾರ ಕವಲೂರ ಅವರ ಆದೇಶದ ...

Read more »

 ತೆರೆದ ಮನೆ ಕಾರ್ಯಕ್ರಮ ತೆರೆದ ಮನೆ ಕಾರ್ಯಕ್ರಮ

ಕೊಪ್ಪಳ ಅ. ೩೦, ದಿನಾಂಕ ೨೯-೦೮-೨೦೧೩ ರಂದು ಜಿಲ್ಲಾ ಮಕ್ಕಳ ಸಂರಕ್ಷಣಾ ಯೋಜನೆ ಅಡಿಯಲ್ಲಿ ಕೊಪ್ಪಳ ತಾಲೂಕಿನ ಸರಕಾರಿ ಹಿರಿಯಪ್ರಾಥಮಿಕ ಶಾಲೆ ಬೂದಗುಂಪ ಮತ್ತು ಸರಕಾರಿ ಹಿ...

Read more »

ಜಿಲ್ಲಾ ವೀರಶೈವ ಪಂಚಮಸಾಲಿ ಸಂಘದ ಪಧಾದಿಕಾರಿಗಳ ಆಯ್ಕೆ ಜಿಲ್ಲಾ ವೀರಶೈವ ಪಂಚಮಸಾಲಿ ಸಂಘದ ಪಧಾದಿಕಾರಿಗಳ ಆಯ್ಕೆ

ಕೊಪ್ಪಳ : ಅ. ೩೦, ಇತ್ತೀಚೆಗೆ ನಗರದ ಹೊರವಲಯದಲ್ಲಿರುವ ಶ್ರೀ ಮಳಿಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ವೀರಶೈವ ಪಂಚಮಸಾಲಿ ಸಂಘದ ಪಧಾದಿಕಾರಿಗಳನ್ನು ಆಯ್ಕೆ ಮಾಡಲ...

Read more »

೩೧-೦೮-೨೦೧೩ ರಂದು ಉಚಿತ ಹೃದಯ ರೋಗ ತಪಾಸಣೆ ೩೧-೦೮-೨೦೧೩ ರಂದು ಉಚಿತ ಹೃದಯ ರೋಗ ತಪಾಸಣೆ

ಕೊಪ್ಪಳ: ಎಸ್.ಡಿ.ಎಂ, ನಾರಾಯಣ ಹಾರ್ಟ ಸೆಂmರ್, ನಾರಾಯಣ ಹೆಲ್ತ್ ಘಟಕ ಬೆಂಗಳೂರು, ಹಾಗೂ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಶ್ರೀಗವಿಸಿದ್ಧಶ್ವರ ಆಯುರ್ವೇದ ಮೆಡಿ...

Read more »

ವಚನ ಶ್ರಾವಣ ವಚನ ಶ್ರಾವಣ

ಲಿಂಗಾಯತ ಪ್ರಗತಿಶೀಲ ಸಂಘ,. ಕೊಪ್ಪಳ ಹಾಗೂ ವಿಶ್ವಗುರು ಬಸವೇಶ್ವರ ಟ್ರಸ್ಟ, ಕೊಪ್ಪಳ,. ಮತ್ತು ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳಿ ಕೊಪ್ಪಳ ಇವರ ಸಹಯೋಗದಲ್ಲಿ  ಶ್ರೀ ಮ...

Read more »

ಶಾಸಕರಿಂದ ಸಹಕಾರಿ ಗ್ರಾಹಕರಿಗೆ ಮೊಬೈಲ್ ಅಲರ್ಟ್ ಸೇವೆಗೆ ಚಾಲನೆ ಶಾಸಕರಿಂದ ಸಹಕಾರಿ ಗ್ರಾಹಕರಿಗೆ ಮೊಬೈಲ್ ಅಲರ್ಟ್ ಸೇವೆಗೆ ಚಾಲನೆ

ಕೊಪ್ಪಳ ೨೯: ನಗರದ ಶ್ರೀ ಬಸವೇಶ್ವರ ವಿವಿದೊದ್ದೇಶ ಸೌಹಾರ್ಧ ಸಹಕಾರಿ ನಿಯಮಿತದಲ್ಲಿ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಸಹಕಾರಿ ಗ್ರಾಹಕರಿಗೆ ಮ...

Read more »

 ವಿದ್ಯಾರ್ಥಿ ಸಂಘ ಮತ್ತು ಕ್ರೀಡಾ ಸಂಘದ ಉದ್ಘಾಟನೆ ವಿದ್ಯಾರ್ಥಿ ಸಂಘ ಮತ್ತು ಕ್ರೀಡಾ ಸಂಘದ ಉದ್ಘಾಟನೆ

೨೦೧೩-೧೪ ನೇ ಸಾಲಿನ ವಿದ್ಯಾರ್ಥಿ ಸಂಘ , ಕ್ರೀಡಾ ಸಂಘದ ಉದ್ಘಾಟನಾ ಸಮಾರಂಭವನ್ನು ದಿನಾಂಕ ೨೯-೦೮-೨೦೧೩ ಗುರವಾರ ಮುಂಜಾನೆ ೧೦:೩೦ ಕ್ಕೆ ಸರಕಾರಿ ಪಾಲಿಟೆಕ್‌ನಿಕ್  ದದೇಗಲ...

Read more »

ಶ್ರಾವಣದಲ್ಲಿಯೂ ಮಾವು ಬೆಳೆದ ಪ್ರಗತಿಪರ ರೈತ ಶ್ರಾವಣದಲ್ಲಿಯೂ ಮಾವು ಬೆಳೆದ ಪ್ರಗತಿಪರ ರೈತ

 ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯುವ ಮಾವಿನ ತಳಿಗಳು ಅಬ್ಬಬ್ಬ ಎಂದರೆ ಮೇ ತಿಂಗಳವರೆಗೆ ಫಲಕೊಡುತ್ತವೆ. ಆದರೆ ಮಾವಿನ ಹಲವಾರು ತಳಿಗಳು ವರ್ಷದ ಹನ್ನೆರಡು ತಿಂಗಳೂ ಫಲ ನೀಡುತ್...

Read more »

ಸೆಪ್ಟಂಬರ್ ೧ರಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಮಟ್ಟದ ಸಮಾವೇಶ ಸೆಪ್ಟಂಬರ್ ೧ರಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಮಟ್ಟದ ಸಮಾವೇಶ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಮೂಲಭೂತ ಬೇಡಿಕೆಗಳಾದ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ಸೇವೆ ಖಾಯಂ ಗೊಳಿಸುವುದ...

Read more »

ದೇವೇಂದ್ರ ಸಾ ಟಿ. ಭಾವಿಕಟ್ಟಿ ಇವರಿಗೆ ಸಿದ್ದಯ್ಯ ಪುರಾಣಿಕ ಪ್ರಶಸ್ತಿ ಪ್ರಧಾನ  ದೇವೇಂದ್ರ ಸಾ ಟಿ. ಭಾವಿಕಟ್ಟಿ ಇವರಿಗೆ ಸಿದ್ದಯ್ಯ ಪುರಾಣಿಕ ಪ್ರಶಸ್ತಿ ಪ್ರಧಾನ

ಕೊಪ್ಪಳ :  ಕೊಪ್ಪಳ ಜಿಲ್ಲಾ ಉತ್ಸವ ಕಾರ್ಯಕ್ರಮದಲ್ಲಿ ಪ್ರಾಚೀನ ನಾಣ್ಯ, ದೇಶಿಯ ಮತ್ತು ವಿದೇಶಿ ನೋಟುಗಳ ಪ್ರದರ್ಶನ ಮಾಡಿದ ದೇವೇಂದ್ರ ಸಾ ಟಿ. ಭಾವಿಕಟ್ಟಿ ಇವರಿಗೆ ಸಿ...

Read more »

  ಹೆಚ್.ಎನ್.ಗಿರೀಶ್‌ಗೆ ಏಕಲವ್ಯ ಪ್ರಶಸ್ತಿ:ಹರ್ಷ,ಅಭಿನಂದನೆ ಹೆಚ್.ಎನ್.ಗಿರೀಶ್‌ಗೆ ಏಕಲವ್ಯ ಪ್ರಶಸ್ತಿ:ಹರ್ಷ,ಅಭಿನಂದನೆ

ಕೊಪ್ಪಳ: ಪ್ಯಾರಾ ಒಲಂಪಿಕ್ಸನಲ್ಲಿ ಪದಕ ವಿಜೇತರಾದ ಹೊಸನಗರದ ಗಿರೀಶ್‌ರವರಿಗೆ ರಾಜ್ಯ ಸರ್ಕಾರವು ನೀಡುವ ಏಕಲವ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಕರ್ನಾಟಕ ರಾಜ್ಯ ಸ...

Read more »

ಎ ಐ ಡಿ ವೈ ಓ ಕೊಪ್ಪಳ ಸಮಿತಿ ರಚನೆ ಎ ಐ ಡಿ ವೈ ಓ ಕೊಪ್ಪಳ ಸಮಿತಿ ರಚನೆ

ದಿನಾಂಕ ೨೯.೦೮.೨೦೧೩ರಂದು ಎ ಐ ಡಿ ವೈ ಓ ದ ಪ್ರಥಮ ಜಿಲ್ಲಾ ಸಮ್ಮೇಳನ ನಗರದ ವಾಲ್ಮೀಕಿಭವನ ನಡೆಯಿತು.  ಸಮ್ಮೇಳನದ ಉದ್ಘಾಟನೆಯನ್ನು ಮಾಡಿದ ಜಿಲ್ಲೆಯ ಪ್ರಗತಿಪರ ಚಿಂತಕರ...

Read more »

ಇಲ್ಲಿ ಎಲ್ಲಾ ಧಾಮ್ ಧೂಮ್...!   ಯುವ ಮಿಡಿತದಲ್ಲಿ ಚೇತನ್ ಸೊಲಗಿ ಇಲ್ಲಿ ಎಲ್ಲಾ ಧಾಮ್ ಧೂಮ್...! ಯುವ ಮಿಡಿತದಲ್ಲಿ ಚೇತನ್ ಸೊಲಗಿ

      ಕ್ಯಾಂಪಸ್ ಪ್ರತಿಯೊಂದು ಹಂತದಲ್ಲಿ ಹೊಸತನದ ಹುಡುಕಾಟಲ್ಲಿ ಬ್ಯೂಸಿಯಾಗಿರುತ್ತದೆ. ತನ್ನದೇ ಕನಸಿನ ಲೋಕವೊಂದನ್ನು ಸೃಷ್ಠಿಸಲಿಕ್ಕೆ ರಹದಾರಿಯಂತಿರುವ ಇದು ಯುವ ಮನ...

Read more »

ಕಾಗದ ಕತ್ತರಿ ಕಲೆಯಲ್ಲಿ ಶ್ರೀ ಕೃಷ್ಣ-- ಮೈಸೂರು ಹುಸೇನಿಯ ಕೈಚಳಕ ಕಾಗದ ಕತ್ತರಿ ಕಲೆಯಲ್ಲಿ ಶ್ರೀ ಕೃಷ್ಣ-- ಮೈಸೂರು ಹುಸೇನಿಯ ಕೈಚಳಕ

        ಶ್ರೀಕೃಷ್ಣನ ಹೆಸರಲ್ಲಿ ಅನುಪಮ ಆನಂದದ ಅನುಭವವಿದೆ. ಅವನ ವ್ಯಕ್ತಿತ್ವವೇ ಒಂದು ವರ್ಣಮಯ ಹೂರಾಶಿ. ಆತ ನಮ್ಮವನೆಂಬ ವ್ಯಾಮೋಹ ನಮ್ಮನ್ನು ಸಹಜವಾಗಿ ಆವರಿಸುತ್ತದೆ....

Read more »

ಪುಸ್ತಕ ಖರೀದಿಸಲು ನಗರಸಭೆಯಿಂದ ಸಹಾಯಧನ ಪುಸ್ತಕ ಖರೀದಿಸಲು ನಗರಸಭೆಯಿಂದ ಸಹಾಯಧನ

 ಕೊಪ್ಪಳ ನಗರಸಭೆ ವತಿಯಿಂದ ಪ್ರಸಕ್ತ ಸಾಲಿಗೆ ನಗರಸಭೆ ನಿಧಿ ಹಾಗೂ ಎಸ್.ಎಫ್.ಸಿ. ಶೇ.೨೨.೭೫ ರ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದ ಎಲ್.ಎ...

Read more »

ಗೋರಕ್ಷಿಸಿ ಕಾಂಗ್ರೆಸ್ ಉರುಳಿಸಿ  - ಸಂಗಣ್ಣ ಕರಡಿ ಗೋರಕ್ಷಿಸಿ ಕಾಂಗ್ರೆಸ್ ಉರುಳಿಸಿ - ಸಂಗಣ್ಣ ಕರಡಿ

ಕೊಪ್ಪಳ : ನೂತನವಾಗಿ ಅಧಿಕಾರದ ಗದ್ದಿಗೆಯನ್ನು ಹಿಡಿದಿರುವ ಕಾಂಗ್ರೆಸ್ ಸರಕಾರವು ಹಿಂದಿನ ಬಿಜೆಪಿ ಸರಕಾರವು ಜಾರಿಗೊಳಿಸಲು ಸಿದ್ದಪಡಿಸಿದ್ದ ಗೋ ಹತ್ಯೆ ನಿಷೇದ ಕಾಯ್ದೆ ೨...

Read more »

ಕುಕನೂರು ಗ್ರಾಮ ಪಂಚಾಯತಿಯನ್ನು ಪುರಸಭೆಯಾಗಿ ಮಾಡಲು ಮನವಿ ಕುಕನೂರು ಗ್ರಾಮ ಪಂಚಾಯತಿಯನ್ನು ಪುರಸಭೆಯಾಗಿ ಮಾಡಲು ಮನವಿ

ಯಲಬುರ್ಗಾ ಅಗಷ್ಟ ೨೮, ತಾಲೂಕಿನ ಕುನಕನೂರ ಗ್ರಾಮವು ಸುಮಾರು ಇಪ್ಪೈದರಿಂದ ಮೂವತ್ತು ಸಾವಿರ ಜನ ಸಂಖ್ಯೆಯನ್ನು ಹೊಂದಿದ್ದು ನಗರಗಳಂತೆ ೧೩ ವಾರ್ಡುಗಳನ್ನೋಳಗೊಂಡ ೪೦ ಜನ ಗ್...

Read more »

 ಶ್ರೀಕೃಷ್ಣ - ರಾಧಾರವರ ವೇಷಭೂಷಣ ಸ್ಪರ್ಧೆ ಶ್ರೀಕೃಷ್ಣ - ರಾಧಾರವರ ವೇಷಭೂಷಣ ಸ್ಪರ್ಧೆ

ಕೊಪ್ಪಳ : - ಭಾಗ್ಯನಗರದ ಜ್ಞಾನ ಬಂಧು ಪ್ರಾಥಮಿಕ ಶಾಲೆಯಲ್ಲಿ ದಿ:೨೭ರಂದು ಬೆಳೆಗ್ಗೆ ೧೧:೦೦ ಘಂಟೆಗೆ ಶ್ರೀಕೃಷ್ಣ ಜನ್ಮಾಷ್ಟಾಮಿಯ ನಿಮಿತ್ಯ ಶ್ರೀಕೃಷ್ಣ - ರಾಧಾರವರ ವೇಷಭ...

Read more »

ಅಂದಪ್ಪ ಮರೇಬಾಳಗೆ ಸಿದ್ದಯ್ಯ ಪುರಾಣಿಕ ಪ್ರಶಸ್ತಿ ಪ್ರದಾನ ಅಂದಪ್ಪ ಮರೇಬಾಳಗೆ ಸಿದ್ದಯ್ಯ ಪುರಾಣಿಕ ಪ್ರಶಸ್ತಿ ಪ್ರದಾನ

ಕೊಪ್ಪಳ.ಆ.೨೬: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ವತಿಯಿಂದ ಕೊಡಮಾಡುವ ಡಾ. ಸಿದ್ದಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿಯನ್ನು ಕೊಪ್ಪಳ ಜಿಲ್ಲಾ ಉತ್ಸವದ ಸಾಂಸ್ಕೃತಿಕ ಸಮಾರಂ...

Read more »
 
Top