PLEASE LOGIN TO KANNADANET.COM FOR REGULAR NEWS-UPDATES

ಏ. ೦೪ ರಂದು ಚಂದ್ರಗ್ರಹಣ : ಹುಲಿಗೆಮ್ಮ ದೇವಿ ದರ್ಶನ ಇಲ್ಲ ಏ. ೦೪ ರಂದು ಚಂದ್ರಗ್ರಹಣ : ಹುಲಿಗೆಮ್ಮ ದೇವಿ ದರ್ಶನ ಇಲ್ಲ

  : ಇದೇ ಏಪ್ರಿಲ್ ೦೪ ಶನಿವಾರದಂದು ದವನದ ಹುಣ್ಣಿಮೆ ಇದ್ದು, ಇದೇ ದಿನದಂದು ಚಂದ್ರಗ್ರಹಣ ಇರುವುದರಿಂದ ಕೊಪ್ಪಳ ತಾಲೂಕು ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್...

Read more »

   ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ-ಅಮ್ಜದ್ ಪಟೇಲ್ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ-ಅಮ್ಜದ್ ಪಟೇಲ್

ಕೊಪ್ಪಳ : ಪ್ರತಿಯೊಂದು ಕ್ಷೇತ್ರದಲ್ಲಿ ಶ್ರದ್ಧೆ-ಪ್ರಾಮಾಣಿಕತೆ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಲು ಸಾಧ್ಯ ಎಂದು ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು....

Read more »

ದಿ.೦೩ ರಂದು ಕೊಪ್ಪಳದಲ್ಲಿ ಹೊಸಳ್ಳಿ ಬಂಧುಗಳಿಂದ ಉಚಿತ ಖತ್ನಾ ಶಿಬಿರ ದಿ.೦೩ ರಂದು ಕೊಪ್ಪಳದಲ್ಲಿ ಹೊಸಳ್ಳಿ ಬಂಧುಗಳಿಂದ ಉಚಿತ ಖತ್ನಾ ಶಿಬಿರ

ಕೊಪ್ಪಳ,ಮಾ.೩೧: ಇಲ್ಲಿನ ಹಿರಿಯ ನ್ಯಾಯವಾದಿ ಪಿ.ಆರ್.ಹೊಸಳ್ಳಿ ಮತ್ತು ಡಾ: ಹಸನ್ ಅಲಿ ನಿಂಗಾಪುರ ರವರ ತಂದೆ ದಿ|| ಜನಾಬ್ ರಾಜಾಹುಸೇನಸಾಹೇಬ ಹೊಸಳ್ಳಿ (ಹುಲಿಗಿ) ರವರ ಸ್...

Read more »

ಸಾಮಾಜಿಕ ಅಸಮತೋಲನ ನಿವಾರಣೆಗೆ ಸಮೀಕ್ಷೆ ಸಹಕಾರಿ ಸಾಮಾಜಿಕ ಅಸಮತೋಲನ ನಿವಾರಣೆಗೆ ಸಮೀಕ್ಷೆ ಸಹಕಾರಿ

ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ, ಹಲವು ಭಾಷೆ, ಸಂಸ್ಕೃತಿಗಳನ್ನು ಒಂದಕ್ಕೊಂದು ಪೂರಕವಾಗಿ ಬೆಸೆದಿರುವ ರಾಷ್ಟ್ರವಾಗಿದೆ. ಭಾರತ ಮಾತೆಯ ಹೆಮ್ಮೆಯ ಪುತ...

Read more »

ಕೊಪ್ಪಳ ತಾಲೂಕ ಗಾಣಿಗ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ ಕೊಪ್ಪಳ ತಾಲೂಕ ಗಾಣಿಗ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮುಖ್ಯ ಅಂಶವನ್ನು ಸಂಘ-ಸಂಘಟನೆಗಳಿಂದ ಆಗುವ ಪ್ರಯೋಜನೆಯ ಅರಿವು ಮತ್ತು ತಿಳುವಳಿಕೆ ನೀಡಿ ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನೌಕರರ...

Read more »

ಶ್ರೀ ಜಂಬುನಾಥ ಸ್ವಾಮಿಯ ರಥೋತ್ಸವವು ಏಪ್ರಿಲ್ ೨ರಂದು ಶ್ರೀ ಜಂಬುನಾಥ ಸ್ವಾಮಿಯ ರಥೋತ್ಸವವು ಏಪ್ರಿಲ್ ೨ರಂದು

ಹೊಸಪೇಟೆ: ನಗರದ ಪ್ರಸಿದ್ಧ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯಿರುವ ಶ್ರೀ ಜಂಬುನಾಥ ಸ್ವಾಮಿಯ ರಥೋತ್ಸವವು ಏಪ್ರಿಲ್ ೨ರಂದು ನಡೆಯಲಿದೆ. ಅಂದು ಬೆಳಿಗ್ಗೆ ೯ರಿಂದ ಮಡಿತೇರ...

Read more »

 ರಾಮದೇವ ಅವರ ಜನ್ಮದಿನ, ಮಹಿಳಾ ದಿನಾಚರಣೆ ಹಾಗೂ ಕುಟುಂಬ ಮಿಲನ ಕಾರ್ಯಕ್ರಮ ರಾಮದೇವ ಅವರ ಜನ್ಮದಿನ, ಮಹಿಳಾ ದಿನಾಚರಣೆ ಹಾಗೂ ಕುಟುಂಬ ಮಿಲನ ಕಾರ್ಯಕ್ರಮ

ಹೊಸಪೇಟೆ: ನಗರದಲ್ಲಿ ಭಾನುವಾರ ಬಾಬಾ ರಾಮದೇವ ಅವರ ಜನ್ಮದಿನ, ಮಹಿಳಾ ದಿನಾಚರಣೆ ಹಾಗೂ ಕುಟುಂಬ ಮಿಲನ ಕಾರ್ಯಕ್ರಮ ನಡೆಯಿತು. ಈ ಸಮಾರಂಭವನ್ನು ಹಂಸಾಂಬಾ ಶಾರದಾಶ್ರಮ ...

Read more »

ಅಂಜುಮಾನ್ ಖಿದ್ಮತೆ ಇಸ್ಲಾಂ ಕಮಿಟಿ : ೧೧ ಸದಸ್ಯರ ನಾಮಪತ್ರ ಅಂಜುಮಾನ್ ಖಿದ್ಮತೆ ಇಸ್ಲಾಂ ಕಮಿಟಿ : ೧೧ ಸದಸ್ಯರ ನಾಮಪತ್ರ

ಹೊಸಪೇಟೆ: ನಗರದಲ್ಲಿ ಸೋಮವಾರ ಅಂಜುಮಾನ್ ಖಿದ್ಮತೆ ಇಸ್ಲಾಂ ಕಮಿಟಿಯ ಪದಾಧಿಕಾರಿಗಳ ಸ್ಥಾನಕ್ಕೆ ಮಹಮದ್ ಇಮಾಮ್ ನಿಯಾಜಿ ನೇತೃತ್ವದಲ್ಲಿ ೧೧ ಸದಸ್ಯರು ನಾಮಪತ್ರ ಸಲ್ಲಿಸಿ...

Read more »

ಹೊಸಪೇಟೆ ನಗರಸಭೆ : ೧೭ಲಕ್ಷದ ೧೯ಸಾವಿರ ರೂ. ಉಳಿತಾಯ ಬಜೆಟ್ ಹೊಸಪೇಟೆ ನಗರಸಭೆ : ೧೭ಲಕ್ಷದ ೧೯ಸಾವಿರ ರೂ. ಉಳಿತಾಯ ಬಜೆಟ್

ಹೊಸಪೇಟೆ: ನಗರಸಭೆಯ ವಿಶೇಷ ಸಾಮಾನ್ಯ ಸಭೆಯು ಮಂಗಳವಾರ ೨೦೧೫-೧೬ನೇ ಸಾಲಿನ ೧೭ಲಕ್ಷದ ೧೯ಸಾವಿರ ರೂ. ಉಳಿತಾಯ ಬಜೆಟ್ ಮಂಡಿಸಿತು. ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯ...

Read more »

ಆನೆಗೊಂದಿ ಉತ್ಸವ :  ತ್ವರಿತ ಸಿದ್ಧತೆ ಕೈಗೊಳ್ಳಲು ಡಿ.ಸಿ. ಆರ್.ಆರ್. ಜನ್ನು ಸೂಚನೆ ಆನೆಗೊಂದಿ ಉತ್ಸವ : ತ್ವರಿತ ಸಿದ್ಧತೆ ಕೈಗೊಳ್ಳಲು ಡಿ.ಸಿ. ಆರ್.ಆರ್. ಜನ್ನು ಸೂಚನೆ

ಕೊಪ್ಪಳ : ಐತಿಹಾಸಿಕ ವಿಜಯನಗರ ಸಾಮ್ರಾಜ್ಯ ವೈಭವವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಆನೆಗೊಂದಿ ಉತ್ಸವವನ್ನು ಏ. ೧೧ ಮತ್ತು ೧೨ ರಂದು ಎರಡು ದಿನಗಳ ಕಾಲ ಅದ್ಧೂರಿಯ...

Read more »

ಖಜಾನೆ-೨ ಯೋಜನೆ : ಅಗತ್ಯ ಮಾಹಿತಿ ಒದಗಿಸಲು ಖಜಾನೆ ಇಲಾಖೆ ಸೂಚನೆ ಖಜಾನೆ-೨ ಯೋಜನೆ : ಅಗತ್ಯ ಮಾಹಿತಿ ಒದಗಿಸಲು ಖಜಾನೆ ಇಲಾಖೆ ಸೂಚನೆ

ಕೊಪ್ಪಳ  : ಖಜಾನೆ ಇಲಾಖೆಯೊಂದಿಗಿನ ಎಲ್ಲ ಬಗೆಯ ಬಿಲ್ಲುಗಳ ಸಲ್ಲಿಕೆ, ಚೆಕ್ ವಿತರಣೆ ಕುರಿತ ಎಲ್ಲ ವ್ಯವಹಾರಗಳನ್ನು ಸಂಪೂರ್ಣ ಗಣಕೀಕರಣ ವ್ಯವಸ್ಥೆಯಲ್ಲಿ ಕೈಗೊಳ್ಳುವ ಖ...

Read more »

 ಕುಡಿಯುವ ನೀರು : ಜಿಲ್ಲೆಯ ಸ್ಥಿತಿ-ಗತಿ ಸಮಗ್ರ ವರದಿ ಸಲ್ಲಿಸಲು ಡಿ.ಸಿ. ಆರ್.ಆರ್. ಜನ್ನು ಸೂಚನೆ ಕುಡಿಯುವ ನೀರು : ಜಿಲ್ಲೆಯ ಸ್ಥಿತಿ-ಗತಿ ಸಮಗ್ರ ವರದಿ ಸಲ್ಲಿಸಲು ಡಿ.ಸಿ. ಆರ್.ಆರ್. ಜನ್ನು ಸೂಚನೆ

ಕೊಪ್ಪಳ ಮಾ. : ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆ ಕುರಿತಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲ...

Read more »

ಹರಿದಾಸ ಸಾಹಿತ್ಯ ಸಮ್ಮೇಳನವನ್ನು ಆಚರಿಸಲು ಸಂಕಲ್ಪ ಹರಿದಾಸ ಸಾಹಿತ್ಯ ಸಮ್ಮೇಳನವನ್ನು ಆಚರಿಸಲು ಸಂಕಲ್ಪ

ಕೊಪ್ಪಳ,  ಉಡುಪಿಯ ಭಂಡಾರಕೇರಿ ಮಠದ ಶ್ರೀ ಶ್ರೀ ೧೦೦೮ ಶ್ರೀ ವಿದ್ಯೇಶತಿರ್ಥ ಶ್ರೀಪಾದಂಗಳವರ ೩೬ ನೇ ಚಾತುರ್ಯಮಾಸ್ಯ ವ್ರತ ಹಾಗೂ ಹರಿದಾಸ ಸಾಹಿತ್ಯ ಸಮ್ಮೇಳನವನ್ನು ...

Read more »

ಕುಕನೂರಿನ ಅನ್ನದಾನೇಶ್ವರ ಸಂಸ್ಥಾನಮಠದಿಂದ ರಕ್ತದಾನ ಶಿಬಿರ ಕುಕನೂರಿನ ಅನ್ನದಾನೇಶ್ವರ ಸಂಸ್ಥಾನಮಠದಿಂದ ರಕ್ತದಾನ ಶಿಬಿರ

ಕೊಪ್ಪಳ : ಮುಂಡರಗಿ ಅಜ್ಜನ ( ವೆಂಕಟಾಪೂರ) ಪುಣ್ಯಸ್ಮರಣೋತ್ಸವ ಮತ್ತು ಅಕ್ಕಮಹಾದೇವಿಯ ಜಯಂತಿಯ ಅಂಗವಾಗಿ ಕುಕನೂರಿನ ಕುಕನೂರಿನ ಅನ್ನದಾನೇಶ್ವರ ಸಂಸ್ಥಾನಮಠದಿಂದ ರಕ್ತದ...

Read more »

ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ

 ರೋಟರಿ ಕ್ಲಬ್ ಹೊಸಪೇಟೆ ಹಾಗೂ ಜಿಲ್ಲಾ ಅಂದತ್ವನಿವಾರಣಾ ಸಂಸ್ಥೆ ಬಳ್ಳಾರಿ ಸಹಯೋಗದೊಂದಿಗೆ  ಆರ್.ಪಂಪಾಪತಿ ರೋಟರಿ ಕಣ್ಣಿನ ಆಸ್ಪತ್ರೆ ಹೊಸಪೇಟೆಯಲ್ಲಿ ೯೨ ಬಡ ಕುಟುಂಬದ...

Read more »

ಉಗ್ರ ಆಂದೋಲನದಿಂದ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಕ್ಕೆ ಮುಕ್ತಿ -ವೀರಭದ್ರ ಚನ್ನಮಲ್ಲ ಸ್ವಾಮಿಜೀ. ಉಗ್ರ ಆಂದೋಲನದಿಂದ ಮಾತ್ರ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಕ್ಕೆ ಮುಕ್ತಿ -ವೀರಭದ್ರ ಚನ್ನಮಲ್ಲ ಸ್ವಾಮಿಜೀ.

ಹೊಸಪೇಟೆ : ದಲಿತ ಮತ್ತು ರೈತ ಚಳುವಳಿಯಂತೆ ಮಹಿಳೆಯರಿಂದ ಉಗ್ರ ಆಂದೋಲನವಾದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಕ್ಕೆ ಮುಕ್ತಿ ದೊರೆಯಬಹುದು ಎಂದು ನಿಡುಮಾಮಿಡಿ...

Read more »

 ಮಹಿಳೆಯರಿಗೆ ಭಾರತ ದೇಶದಲ್ಲಿ ಮಹತ್ವದ ಸ್ಥಾನವಿದೆ-ಅಮ್ಜದ್ ಪಟೇಲ್ ಮಹಿಳೆಯರಿಗೆ ಭಾರತ ದೇಶದಲ್ಲಿ ಮಹತ್ವದ ಸ್ಥಾನವಿದೆ-ಅಮ್ಜದ್ ಪಟೇಲ್

 ಕೊಪ್ಪಳ : ಭಾರತ ದೇಶ ಸಂಸ್ಕೃತಿ ಆಚಾರ-ವಿಚಾರಗಳನ್ನು ಹೊಂದಿದ ದೇಶದಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನವಿದೆ ಎಂದು ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು....

Read more »

ಕಿದ್ವಾಯಿ ಆಸ್ಪತ್ರೆ : ಮೇಲ್ದರ್ಜೆಗೇರಿಸಲು ಕ್ರಮ ಕಿದ್ವಾಯಿ ಆಸ್ಪತ್ರೆ : ಮೇಲ್ದರ್ಜೆಗೇರಿಸಲು ಕ್ರಮ

ಬೆಂಗಳೂರು,    : ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯನ್ನು 120 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಮಟ್ದ ಸಂಸ್ಥೆಯನ್ನಾಗಿ ಮೇಲ್ದರ್ಜೆಗೇರಿಸಲು ಎಲ್ಲಾ ಅಗತ್ಯ ...

Read more »

ಸಮುದಾಯ ಭವನ ನಿರ್ಮಾಣಕ್ಕೆ 75 ಕೋಟಿ ರೂ. ಅನುದಾನ ಸಮುದಾಯ ಭವನ ನಿರ್ಮಾಣಕ್ಕೆ 75 ಕೋಟಿ ರೂ. ಅನುದಾನ

ಬೆಂಗಳೂರು    : ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸಮುದಾಯ ಭವನಗಳನ್ನು ನಿರ್ಮಿಸುವ ಸಲುವಾಗಿ ಸರ್ಕಾರವು 75 ಕೋಟಿ ರೂ. ಅನುದಾನವನ್ನು ಕಾಯ್ದಿರ...

Read more »

ಜೂನ್‍ನೊಳಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರ ನೇಮಕ ಜೂನ್‍ನೊಳಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷರ ನೇಮಕ

ಬೆಂಗಳೂರು   :   ಜೂನ್ ಮಾಹೆಯೊಳಗೆ ಖಾಲಿ ಇರುವ ಎಲ್ಲಾ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರನ್ನು ನೇಮಕ ಮಾಡಲಾಗುವುದೆಂದು ಆಹಾರ, ನಾಗರೀಕ ಸರಬರಾಜ...

Read more »

ರಾಜ್ಯ ಆಯವ್ಯಯ ಅಂದಾಜಿನ ಚರ್ಚೆಗೆ ಮುಖ್ಯಮಂತ್ರಿಗಳ ಉತ್ತರ ರಾಜ್ಯ ಆಯವ್ಯಯ ಅಂದಾಜಿನ ಚರ್ಚೆಗೆ ಮುಖ್ಯಮಂತ್ರಿಗಳ ಉತ್ತರ

ಬೆಂಗಳೂರು, : ರಾಜ್ಯದ 2015-16 ನೇ ಸಾಲಿನ ಆಯವ್ಯಯ ಅಂದಾಜಿನ ಮೇಲೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ನೀಡಿದ ಉತ್ತರದ ಕೆಲ ಅಂಶಗಳು...

Read more »

ಆಕಸ್ಮಿಕ  ಬೆಂಕಿ : ಸುಟ್ಟು ಹೋದ ಮನೆ ಆಕಸ್ಮಿಕ ಬೆಂಕಿ : ಸುಟ್ಟು ಹೋದ ಮನೆ

ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡಾದಲ್ಲಿ ಶನಿವಾರ ರಾತ್ರಿ ಆಕ್ಮಸಿಕವಾಗಿ ಮನೆಗೆ ಬೆಂಕಿ ತಗುಲಿ ಮನೆ ಸಂರ್ಪೂವಾಗಿ ಸುಟ್ಟು ಹೋಗಿದ್ದು ಅಂದಾಜು ೧.೫೦ ಲಕ್ಷರೂ ವರ...

Read more »

 ಉಪನ್ಯಾಸ ನೀಡುವ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಉಪನ್ಯಾಸ ನೀಡುವ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ

ಕೊಪ್ಪಳ: ದಿನಾಂಕ ೨೯-೦೩-೨೦೧೫ರಂದು ದೇಶಪಾಂಡೆ ಫೌಂಡೇಶನ್ ಹುಬ್ಬಳ್ಳಿ ಇವರು ಆಯೋಜಿಸಿದ ’ವಿತ್ತ ಸಮರ-೨೦೧೫’ ಈ ಕಾರ್ಯಕ್ರಮದಲ್ಲಿ ’ಅಧ್ಯಾಪಕ’-ವಿದ್ಯಾರ್ಥಿಗಳಿಗೆ ಉಪನ್...

Read more »

ಬಸವರಾಜ ಬಂಡಿಹಾಳ ನಿಧನ : ಸಂತಾಪ ಬಸವರಾಜ ಬಂಡಿಹಾಳ ನಿಧನ : ಸಂತಾಪ

ಕೊಪ್ಪಳ : ಹಲವಾರು ಸಂಘಟನೆಗಳಲ್ಲಿ ಸಕ್ರೀಯವಾಗಿ ಕೆಲಸ ಮಾಡಿದ್ದ ಮತ್ತು ಸಾಮಾಜಿಕ ಕಳಕಳಿ ಹೊಂದಿದ್ದ ಶಿಕ್ಷಕ ಬಸವರಾಜ ಬಂಡಿಹಾಳ (೩೮) ಇಂದು ಬೆಳಿಗ್ಗೆ ನಿಧನರಾದರು....

Read more »

ಜೇಡರ ದಾಸೀಮಯ್ಯನೇ ವಚನಕಾರ -ತಿಪ್ಪೇರುದ್ರ ಸ್ವಾಮಿ ಜೇಡರ ದಾಸೀಮಯ್ಯನೇ ವಚನಕಾರ -ತಿಪ್ಪೇರುದ್ರ ಸ್ವಾಮಿ

ಗಂಗಾವತಿ,೨೯- ಜೇಡರ ದಾಸಿಮಯ್ಯನೇ ವಚನಕಾರ.ರಾಮನಾಥ ಅಂಕಿತನಾಮ ವಿರುವ ವಚನಗಳು ಜೇಡರ ದಾಸಿಮಯ್ಯನವರದೇ ಎಂಬುದಕ್ಕೆ ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ,ಹಿರಿ...

Read more »

 ಸುಪ್ತ ಪ್ರತಿಭೆಯ ಅನಾವರಣಕ್ಕೆ ರಂಗಭೂಮಿ ಸೂಕ್ತ ವೇದಿಕೆ ಸುಪ್ತ ಪ್ರತಿಭೆಯ ಅನಾವರಣಕ್ಕೆ ರಂಗಭೂಮಿ ಸೂಕ್ತ ವೇದಿಕೆ

ಬಳ್ಳಾರಿ, ಮಾ. ೨೯: ಮಕ್ಕಳು, ಯುವ ಜನತೆಯಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಅನಾವರಣಕ್ಕೆ ರಂಗಭೂಮಿ ಸೂಕ್ತ ವೇದಿಕೆ ಎಂದು ಅರಿವು ಸಂಘಟನೆಯ ಸಂಚಾಲಕ ಸಿರಿಗೆರೆ ಪನ್ನರಾಜ...

Read more »

ಜಾನದಪದ ಕಲೆಗಳಿಗೆ ಪ್ರೋತ್ಸಹ ಕ್ಷೀಣಿಸುತ್ತಿದೆ -ಅಲ್ಲಮಫ್ರಭು ಬೆಟ್ಟದೂರ  ಜಾನದಪದ ಕಲೆಗಳಿಗೆ ಪ್ರೋತ್ಸಹ ಕ್ಷೀಣಿಸುತ್ತಿದೆ -ಅಲ್ಲಮಫ್ರಭು ಬೆಟ್ಟದೂರ

ಮಾರ್ಚ :  ನಗರದ ಸಾಹಿತ್ಯ ಭವನದಲ್ಲಿ ನಡೆಯದ ’ಆವಿಷ್ಕಾರ’ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಮತ್ತು ಎ.ಐ.ಡಿ.ವೈ.ಓ, ಸಂಘಟಿಸಿದ್ದ "ಕೊಪ್ಪಳ ಸಾಂಸ್ಕೃತಿಕ ಜನ...

Read more »

ಮಹಿಳಾ ಸಂಘದ ಬಲವರ್ದನೆ ಬೆಂಬಲ್ ಸ್ಪೂರ್ತಿ ತುಂಬಾ ಅವಶ್ಯಕ- ಡಾ. ವಿರುಪಾಕ್ಷರಡ್ಡಿ ಮಹಿಳಾ ಸಂಘದ ಬಲವರ್ದನೆ ಬೆಂಬಲ್ ಸ್ಪೂರ್ತಿ ತುಂಬಾ ಅವಶ್ಯಕ- ಡಾ. ವಿರುಪಾಕ್ಷರಡ್ಡಿ

ಕೊಪ್ಪಳ: ಇತ್ತೀಚೆಗೆ ತಾಲೂಕಿನ ಹೂವಿನಾಳ ಗ್ರಾಮದಲ್ಲಿ ಡಾ. ಭಾಗೀರಥಿ ಮೇಮೋರಿಯಲ್ ಟ್ರೈನಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಸ್ನೇಹಾ ಮಹಿಳಾ ಸಂಘ (ರಿ) ಕೊಪ್ಪಳ ಇವರ ಸಹಯೋಗ...

Read more »

ಟಿ.ವಿ.,ಸಿನೆಮಾ ಮಾಧ್ಯಮಗಳಿಂದ ನಾಟಕಗಳು ಮಾಯವಾಗುತ್ತಿವೆ : ಬಾಳಪ್ಪ ಬಾರಕೇರ ಟಿ.ವಿ.,ಸಿನೆಮಾ ಮಾಧ್ಯಮಗಳಿಂದ ನಾಟಕಗಳು ಮಾಯವಾಗುತ್ತಿವೆ : ಬಾಳಪ್ಪ ಬಾರಕೇರ

ಕೊಪ್ಪಳ : ನಾಟಕಗಳು ಜೀವನದ ಸಂವಾದಗಳನ್ನು ಬಿಂಬಿಸುತ್ತವೆ ಅಂತಹ ರಂಗಭೂಮಿಯನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಇಂದಿನ ಟಿ.ವಿ.,ಸಿನೆಮಾ ಮುಂತಾದ ಮಾಧ್ಯಮಗಳಿಂದ...

Read more »

 ಪಿಯುಸಿ  ಪರೀಕ್ಷೆ :  ಓರ್ವ ವಿದ್ಯಾರ್ಥಿ ಡಿಬಾರ್ ಪಿಯುಸಿ ಪರೀಕ್ಷೆ : ಓರ್ವ ವಿದ್ಯಾರ್ಥಿ ಡಿಬಾರ್

ಕೊಪ್ಪಳ ಮಾ.  : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶನಿವಾರದಂದು ನಡೆದ ಗಣಿತ ವಿಷಯ ಪರೀಕ್ಷೆಗೆ ಕೊಪ್ಪಳ ಜಿಲ್ಲೆಯ ೧೦೭೩ ವಿದ್ಯಾರ್ಥಿಗಳು ಹಾಜರಾಗಿದ್ದು,  ೬೧ ವ...

Read more »

ಏ.೦೨ ರಂದು ಕೊಪ್ಪಳದಲ್ಲಿ ಜಿಲ್ಲಾ ಕುರಿಗಾರರ ಜಾಗೃತ ಸಮಾವೇಶ ಏ.೦೨ ರಂದು ಕೊಪ್ಪಳದಲ್ಲಿ ಜಿಲ್ಲಾ ಕುರಿಗಾರರ ಜಾಗೃತ ಸಮಾವೇಶ

ಕೊಪ್ಪಳ, ಮಾ.  : ಕೊಪ್ಪಳ ಜಿಲ್ಲಾ ಪಂಚಾಯತ್, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ,. ಬೆಂಗಳುರು ಹಾಗೂ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಇವರ ಸ...

Read more »

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ನಿಷೇದಾಜ್ಞೆ ಜಾರಿ :ಜಿಲ್ಲಾ ಜಾಗೃತ ದಳ ರಚನೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ : ನಿಷೇದಾಜ್ಞೆ ಜಾರಿ :ಜಿಲ್ಲಾ ಜಾಗೃತ ದಳ ರಚನೆ

ಕೊಪ್ಪಳ, ಮಾ.೨೭   ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಮಾ.೩೦ ರಿಂದ ಏ.೧೩ ರವರೆಗೆ ಜಿಲ್ಲೆಯ ೬೨ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆ ಸುಗಮವಾಗಿ ನಡೆಯಲು ಅನುಕೂ...

Read more »

 ಹಿರೇಸಿಂದೋಗಿಯಲ್ಲಿ ಬಯೋ ಕಾಂಪೋಸ್ಟಿಂಗ್‌ನ ಪ್ರಾತ್ಯಕ್ಷಿಕೆ ಹಿರೇಸಿಂದೋಗಿಯಲ್ಲಿ ಬಯೋ ಕಾಂಪೋಸ್ಟಿಂಗ್‌ನ ಪ್ರಾತ್ಯಕ್ಷಿಕೆ

ಕೊಪ್ಪಳ ಮಾ. ೨೮   ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಇವರಿಂದ ಕೊಪ್ಪಳ ತಾಲ್ಲೂಕಿನ ಹಿರೇ ಸಿಂಧೋಗಿ ಗ್ರಾಮದಲ್ಲಿ ಬಯೋ ಕಾಂಪೋಸ್ಟಿಂಗ್‌ನ (ಜೈವಿಕ ಮಿಶ್ರಗೊಬ...

Read more »

 ರಾಷ್ಟ್ರೀಯಬಸವದಳದವರಿಂದ  ನಾಳೆ ಆಧ್ಯ ವಚನಕಾರ ಜೇಡರ ದಾಸಿಮಯ್ಯನವರ ಜಯಂತಿ ರಾಷ್ಟ್ರೀಯಬಸವದಳದವರಿಂದ ನಾಳೆ ಆಧ್ಯ ವಚನಕಾರ ಜೇಡರ ದಾಸಿಮಯ್ಯನವರ ಜಯಂತಿ

ಗಂಗಾವತಿ,೨೮- ಬಸವಣ್ಣನವರ ಹಿರಿಯ ಸಮಕಾಲಿನ ಶರಣ ಆಧ್ಯ ವಚನಕಾರ ಜೇಡರ ದಾಸಿಮಯ್ಯನವರ ಜಯಂತಿಯನ್ನು ನಗರದ ಸರೋಜಾನಗರದಲ್ಲಿರುವ  ಬಸವಮಂಟಪದಲ್ಲಿ ರಾಷ್ಟ್ರೀಯ ಬಸವದಳದವರ...

Read more »

ಕೊಪ್ಪಳ: ಬಿಸಿಯೂಟ ನೌಕರರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ. ಕೊಪ್ಪಳ: ಬಿಸಿಯೂಟ ನೌಕರರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ.

ಕೊಪ್ಪಳ: ಮಾ: ೨೮: ಸುಮಾರು ೧೬ ವರ್ಷಗಳಿಂದ ಕೇವಲ ದಿನಕ್ಕೆ ೫೦ ರೂಪಾಯಿ ಕೂಲಿಗೆ ದಿನವಿಡಿ ಕೆಲಸ ನಿರ್ವಹಿಸುತ್ತಿರುವ ಅಕ್ಷರ ದಾಸೋಹ ಯೋಜನೆಯಡಿ ಕೆಲಸ ನಿರ್ವಹಿಸುವ, ...

Read more »
 
Top