PLEASE LOGIN TO KANNADANET.COM FOR REGULAR NEWS-UPDATES

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಈ ಬಾರಿ ೧೬೬೬೦ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಈ ಬಾರಿ ೧೬೬೬೦ ವಿದ್ಯಾರ್ಥಿಗಳು

  ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯ ಒಟ್ಟು ೧೬೬೬೦ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.          ಪರೀಕ್ಷೆಯನ್ನು ಸುಗಮವಾಗಿ ...

Read more »

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ನಿಷೇಧಾಜ್ಞೆ ಜಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ : ನಿಷೇಧಾಜ್ಞೆ ಜಾರಿ

  ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಏ. ೦೨ ರಿಂದ ೧೬ ರವರೆಗೆ ಜಿಲ್ಲೆಯ ೬೦ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಸುಗಮವಾಗಿ ನಡೆ...

Read more »

ಇಂದು ಶಕ್ತಿ ಪ್ರದರ್ಶನ ಇಂದು ಶಕ್ತಿ ಪ್ರದರ್ಶನ

ಶಿವಮೊಗ್ಗ, ಮಾ.30: ಇಲ್ಲಿನ ಎನ್‌ಇಎಸ್ ಮೈದಾನದಲ್ಲಿ ಮಾ. 31ರಂದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿಮಾನಿಗಳ ಬಳಗ ಆಯೋಜಿಸಿ ರುವ ಸನ್ಮಾನ ಸಮಾರಂ...

Read more »

ಆರ್ ಟಿಒ ಭ್ರಷ್ಟರ ಮೇಲೆ ಲೋಕಾಯುಕ್ತ ಭರ್ಜರಿ ದಾಳಿ ಆರ್ ಟಿಒ ಭ್ರಷ್ಟರ ಮೇಲೆ ಲೋಕಾಯುಕ್ತ ಭರ್ಜರಿ ದಾಳಿ

ಕೊಪ್ಪಳದಲ್ಲಿ  ಲೋಕಾಯುಕ್ತರ ದಾಳಿಯ ವಾಸನೆ ಹಿಡಿದ ಅಧಿಕಾರಿಗಳು ದಾಳಿಯ ಮುಂಚೆಯೇ ಜಾಗ ಖಾಲಿ ಮಾಡಿದ್ದರು. ಬೆಂಗಳೂರು:ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಆರೋಪದ ...

Read more »

ಮುಂದಿನ ಶೈಕ್ಷಣಿಕ ವರ್ಷದಿಂದ ಏಕರೂಪದ ಸಿಇಟಿ ಮುಂದಿನ ಶೈಕ್ಷಣಿಕ ವರ್ಷದಿಂದ ಏಕರೂಪದ ಸಿಇಟಿ

ಬೆಂಗಳೂರು,ಮಾ.30: ಮುಂದಿನ ಶೈಕ್ಷಣಿಕ ಸಾಲಿನಿಂದ ಸ್ನಾತಕೋತ್ತರ ಮತ್ತು ಪದವಿ ಶಿಕ್ಷಣದಲ್ಲಿ ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜಾರಿಗೊಳಿಸಲಾಗುವುದು ಎಂದು ವೈದ...

Read more »

ಬ್ಲೂಬಾಯ್ಸಗೆ ಕ್ಲೀನ್‌ಚಿಟ್: ಬ್ಲೂಬಾಯ್ಸಗೆ ಕ್ಲೀನ್‌ಚಿಟ್:

 ಪಾಟೀಲ್, ಪಾಲೆಮಾರ್ ಆರೋಪಿಗಳಲ್ಲ; ಸವದಿಗೆ ಬುದ್ಧಿವಾದ; ಶಾಸಕರಿಗೆ ವಿಧಿಸಲಾಗಿದ್ದ ನಿರ್ಬಂಧ ರದ್ದು | ವರದಿಯ ಶಿಫಾರಸು : ಸದನದೊಳಗೆ ಮೊಬೈಲ್ ನಿಷೇಧಿಸಿ. ಪ್ರತ್ಯೇಕವ...

Read more »

ಅಂಗನವಾಡಿ ಕೇಂದ್ರಗಳಿಗೂ ೨ ತಿಂಗಳ ಬೇಸಿಗೆ ರಜೆ ನೀಡಲು ಮನವಿ ಅಂಗನವಾಡಿ ಕೇಂದ್ರಗಳಿಗೂ ೨ ತಿಂಗಳ ಬೇಸಿಗೆ ರಜೆ ನೀಡಲು ಮನವಿ

ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯಲ್ಲಿ ವಿಪರೀತ ಉರಿಬಿಸಿಲು. ಬೆಳಿಗ್ಗೆ ೯ ರ ನಂತರ ಯಾರೂ ಹೊರಗಡೆ ತಿರುಗಾಡದಂಥ ಪರಿಸ್ಥಿತಿ, ಹೀಗಿರುವಾಗ ಅಂಗನವಾ...

Read more »

ತುಂಗಭದ್ರಾ ನದಿ ಮಾಲಿನ್ಯ : ಸಂಸತ್ತಿನಲ್ಲಿ ಸಂಸದ ಶಿವರಾಮಗೌಡ ಪ್ರಸ್ತಾಪ ತುಂಗಭದ್ರಾ ನದಿ ಮಾಲಿನ್ಯ : ಸಂಸತ್ತಿನಲ್ಲಿ ಸಂಸದ ಶಿವರಾಮಗೌಡ ಪ್ರಸ್ತಾಪ

 : ತುಂಗಭದ್ರಾ ನದಿ ನೀರು ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ವಿವರ ನೀಡುವಂತೆ ಸಂಸದ ಶಿವರಾಮಗೌಡ ಅವರು ಸಂಸತ್ತಿನಲ್ಲಿ ಪ...

Read more »

ಯಶಸ್ವಿ ಕಥಾವಾಚನ ಹಾಗೂ ಕವಿಗೋಷ್ಠಿ ಯಶಸ್ವಿ ಕಥಾವಾಚನ ಹಾಗೂ ಕವಿಗೋಷ್ಠಿ

  ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ  ಪ್ರವಾಸಿ ಮಂದಿರದ ಎದುರಿನ ಈಶ್ವರ ಗುಡಿಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೯೮ನೇ ಕವಿಸಮಯ ಯಶಸ್ವಿಯಾಗಿ ನಡೆಯಿತು.  ಈ ಸಲ ...

Read more »

ಕೇಸರೀಕರಣದತ್ತ ತುಮಕೂರು ವಿವಿ? : ಕೇಸರೀಕರಣದತ್ತ ತುಮಕೂರು ವಿವಿ? :

 ಸದ್ದಿಲ್ಲದೆ ಬದಲಾದ ವಿವಿ ಲಾಂಛನ :ಮರೆಯಾದ ಜಿಲ್ಲೆಯ ಐತಿಹಾಸಿಕ ಚಿಹ್ನೆಗಳು ತುಮಕೂರು, ಮಾ. 29: ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯನ್ನು ಗಮನದಲ...

Read more »

ಮುಂದುವರಿದಿರುವ ಶ್ರೀಲಂಕಾ ತಮಿಳರ ಜನಾಂಗೀಯ ಹತ್ಯೆ:ಅಮೆರಿಕದ ಮೊಸಳೆ ಕಣ್ಣೀರು- ಬೆನ್ನಿಗೆ ಚೂರಿ ಹಾಕಿರುವ ಭಾರತ ಮುಂದುವರಿದಿರುವ ಶ್ರೀಲಂಕಾ ತಮಿಳರ ಜನಾಂಗೀಯ ಹತ್ಯೆ:ಅಮೆರಿಕದ ಮೊಸಳೆ ಕಣ್ಣೀರು- ಬೆನ್ನಿಗೆ ಚೂರಿ ಹಾಕಿರುವ ಭಾರತ

2008ರ ಕಳೆದ ಮೇ 18ರಂದು ಮುಲ್ಲತ್ತೀವು ಅಡವಿಗಳಲ್ಲಿ ಸೆರೆಸಿಕ್ಕ ಪ್ರಭಾಕರನ್‌ನನ್ನು ಹತ್ಯೆ ಮಾಡಿದ ನಂತರ ತಮ್ಮ ದೇಶದಲ್ಲಿ 25ವರ್ಷಗಳಿಂದ ನಡೆಯುತ್ತಿದ್ದ ಅಂತರ್ಯುದ್ಧ ...

Read more »

ಮಡೆಸ್ನಾನ ಎರಡು ತಿಂಗಳಲ್ಲಿ ಸಂಪೂರ್ಣ ನಿಷೇಧ: ಡಿವಿ ಮಡೆಸ್ನಾನ ಎರಡು ತಿಂಗಳಲ್ಲಿ ಸಂಪೂರ್ಣ ನಿಷೇಧ: ಡಿವಿ

ವಿಧಾನ ಪರಿಷತ್ತಿನಲ್ಲಿ ಘೋಷಣೆ ಬೆಂಗಳೂರು, ಮಾ.29: ಕಳೆದ 4-5 ತಿಂಗಳಿನಿಂದ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಡೆಸ್ನಾನವೆಂಬ ಅನಿಷ್ಟ ಪದ್ಧತಿಯನ್ನು...

Read more »

ಕಾಲೇಜು ವಾರ್ಷಿಕೋತ್ಸವ : ಸನ್ಮಾನ ಕಾಲೇಜು ವಾರ್ಷಿಕೋತ್ಸವ : ಸನ್ಮಾನ

ಬೆಂಗಳೂರು:ಇತ್ತಿಚೆಗೆ ನಡೆದ ವಿಜಯ ಸಂಜೆ ಕಾಲೇಜು ವಾರ್ಷಿಕೊತ್ವವದಲ್ಲಿ ಕಿರಿಯ ವಯಸ್ಸಿನ  ಸಾಮಾಜಿಕ ಸೇವೆಗಾಗಿ ಚಿತ್ರದುರ್ಗ ಜಿಲ್ಲೆ ಹಿರಿಯುರು ತಾಲೋಕಿನ ಹೂವಿನಹೊಳೆ U...

Read more »

ಸಂಭ್ರಮದ  ಓಕುಳಿ ಸಂಭ್ರಮದ ಓಕುಳಿ

ಕೊಪ್ಪಳ: ಕಾತರಕಿ ಗ್ರಾಮದ ಶ್ರೀ ಅವಿನಾಳೇಶ್ವರ ಜಾತ್ರೆ ಸಂಬ್ರಮದಿಂದ ನಡೆಯಿತು ಬೆಳಗ್ಗೆ ಅವಿನಾಳೇಶ್ವರ ಮೂರ್ತಿಗೆ ಅಭಿಶೇಕ ಮಾಡಿ ಹೊಂಡದ ಪೂಜೆ ಮಾಡಲಯಿತು. ನಂತರ ...

Read more »

ಕೊಬಾಡ್ ಗಾಂಧಿ ಬಿಡುಗಡೆಗೆ ಆದೇಶ ಕೊಬಾಡ್ ಗಾಂಧಿ ಬಿಡುಗಡೆಗೆ ಆದೇಶ

 ಮಾವೊವಾದಿ ನಾಯಕ ಕೊಬಾಡ್ ಗಾಂಧಿಯನ್ನು ಬಿಡುಗಡೆಗೊಳಿಸಲು ದಿಲ್ಲಿ ನ್ಯಾಯಾಲಯವೊಂದು ಬುಧವಾರ ಆದೇಶಿಸಿದೆ. ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯನ್ವಯ ಅವರ ವಿ...

Read more »

ಇಂದ್ರವ್ವ ಹಾಕಿದ ಕಲ್ಲು ಸಾಕ್ಷ್ಯ ಚಿತ್ರದ ಮೊದಲನೆ ಹಂತದ ಚಿತ್ರೀಕರಣ ಪೂರ್ಣ ಇಂದ್ರವ್ವ ಹಾಕಿದ ಕಲ್ಲು ಸಾಕ್ಷ್ಯ ಚಿತ್ರದ ಮೊದಲನೆ ಹಂತದ ಚಿತ್ರೀಕರಣ ಪೂರ್ಣ

  ಕೊಪ್ಪಳದ ಸಾಹಿತ್ಯ ಎಂಟರ್‌ಪ್ರೈಸಸ್‌ನ ಶ್ರೀ ಆಂಜನೇಯ ಪಿಕ್ಚರ್‍ಸ್ ವತಿಯಿಂದ ತಯಾರಾಗುತ್ತಿರುವ ಇಂದ್ರವ್ವ ಹಾಕಿದ ಕಲ್ಲು ಸಾಕ್ಷ್ಯ ಚಿತ್ರದ ಚಿತ್ರೀಕರಣ ಕಳೆದ ಮೂರು...

Read more »

ರೈಲ್ವೆ ಬ್ರಿಡ್ಜ್ ಮೇಲ್ಸೇತುವೆ ನಿರ್ಮಾಣಕ್ಕೆ ಪಕ್ಷಾತೀತ ಹೋರಾಟಕ್ಕೆ ಕರೆ ರೈಲ್ವೆ ಬ್ರಿಡ್ಜ್ ಮೇಲ್ಸೇತುವೆ ನಿರ್ಮಾಣಕ್ಕೆ ಪಕ್ಷಾತೀತ ಹೋರಾಟಕ್ಕೆ ಕರೆ

ಕೊಪ್ಪಳ,ಮಾ.೨೭: ನಗರದ ಭಾಗ್ಯನಗರ ರಸ್ತೆಯಲ್ಲಿರುವ ರೈಲ್ವೆ ಗೇಟ್ ಮೇಲ್ಸೆತುವೆ ನಿರ್ಮಾಣಕ್ಕೆ ಪಕ್ಷಾತೀತ ಮತ್ತು ನಿರಂತರ ಹೋರಾಟ ಮಾಡುವುದು ಅನಿವಾರ್ಯ ಮೇಲ್ಸೆತುವೆ ನ...

Read more »

ಪದವಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ : ಶ್ರೀ ಕೃಷ್ಣದೇವರಾಯ ವಿವಿ ನಿರ್ಧಾರ ಪದವಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ : ಶ್ರೀ ಕೃಷ್ಣದೇವರಾಯ ವಿವಿ ನಿರ್ಧಾರ

  ಪದವಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಹಮ್ಮಿಕೊಳ್ಳುವುದು, ಪದವಿ ಮಟ್ಟದಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಅಂಕ ನಿಗದಿಪಡಿಸುವುದು ಸೇರಿದಂತೆ ವಿಜಯನಗರ ಶ್ರೀ ಕೃಷ್ಣದೇ...

Read more »

ಸುದ್ದಿವಾಹಿನಿ ಪ್ರತಿನಿಧಿಗಳ ಬಂಧನ: ಬಿಡುಗಡೆ ಸುದ್ದಿವಾಹಿನಿ ಪ್ರತಿನಿಧಿಗಳ ಬಂಧನ: ಬಿಡುಗಡೆ

ಬೆಂಗಳೂರು: ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಮಾ.2ರಂದು ನಡೆದಿದ್ದ ವಕೀಲರ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸುದ್ದಿ ವಾಹಿನಿಗಳ ಆರು ಮಂದಿ ಪ್ರತಿನಿಧಿಗಳನ್ನು...

Read more »

ಆರೋಪ ರಾಜಕೀಯ ಪ್ರೇರಿತ -ಇಕ್ಬಾಲ್ ಅನ್ಸಾರಿ ಆರೋಪ ರಾಜಕೀಯ ಪ್ರೇರಿತ -ಇಕ್ಬಾಲ್ ಅನ್ಸಾರಿ

ಕೊಪ್ಪಳ, ೨೮- ಗಂಗಾವತಿ ವಕ್ಫ್ ಆಸ್ತಿ ಅತಿಕ್ರಮಣ ಆರೋಪ ನಿರಾದಾರವಾಗಿದ್ದು, ಆರೋಪ ರಾಜಕೀಯ ಪ್ರೇರಿತ ಮುಸ್ಲಿಂ ಮುಖಂಡರ ಮೇಲೆ ಬಿಜೆಪಿ ಗುಚಿ ಕೂರಿಸುವ ಕೆಲಸ ಮಾಡುತ್ತಿದ...

Read more »

ವಿಶ್ವ ರಂಗಭೂಮಿ ದಿನಾಚರಣೆ, ರಂಗಕಲಾವಿದರಿಗೆ ಸನ್ಮಾನ ವಿಶ್ವ ರಂಗಭೂಮಿ ದಿನಾಚರಣೆ, ರಂಗಕಲಾವಿದರಿಗೆ ಸನ್ಮಾನ

ಡಾ. ಭರಣಿ ವೇದಿಕೆಯಿಂದ ವಿಶಿಷ್ಟ  ಬಳ್ಳಾರಿ, ಮಾ. ೨೭:  ರಂಗ ಕಲಾವಿದರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕಲಾವಿದರನ್ನು ಸತ್ಕರಿಸಿ ಗೌರವಿಸುವುದರ...

Read more »

ಶಿಕ್ಷಣ ಇಲಾಖೆಯ ಸಭೆಗೆ ಪ್ರವೇಶಿಸಿ ಅಮಾನವೀಯ ವರ್ತನೆ : ಶಿಕ್ಷಣ ಇಲಾಖೆಯ ಸಭೆಗೆ ಪ್ರವೇಶಿಸಿ ಅಮಾನವೀಯ ವರ್ತನೆ :

 ನೌಕರರ ಸಂಘ ಖಂಡನೆ   ಕೊಪ್ಪಳ ನಗರದ ಎಸ್.ಎಫ್.ಎಸ್. ಶಾಲೆಯಲ್ಲಿ ಮಂಗಳವಾರ ನಡೆದ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಗೆ ಕೆಲವು ಸಂಘಟನೆಯವರು ಆಗಮಿಸಿ, ಅಧಿಕಾರಿಗಳೊಂದಿಗ...

Read more »

ವಿಭಾ ಸಾಹಿತ್ಯ ಪ್ರಶಸ್ತಿ 2011 ಕವಿಗೋಷ್ಠಿ ವಿಭಾ ಸಾಹಿತ್ಯ ಪ್ರಶಸ್ತಿ 2011 ಕವಿಗೋಷ್ಠಿ

Read more »

ಬೇವಿನಹಳ್ಳಿ : ಮಾರುತೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ಬೇವಿನಹಳ್ಳಿ : ಮಾರುತೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

  ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂಸಹ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಇದಕ್ಕೆ ಶ್ರೀ ಕಲ್ಮಠದ ನಾಗಭೂಶಣ ಶ...

Read more »

ಸಕಾಲ- ಏ. ೦೨ ರಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾರಿ ಸಕಾಲ- ಏ. ೦೨ ರಿಂದ ಕೊಪ್ಪಳ ಜಿಲ್ಲೆಯಲ್ಲಿ ಜಾರಿ

  ಸಕಾಲ ಇಂದು ನಾಳೆ ಇನ್ನಿಲ್ಲ, ಹೇಳಿದ ಸಮಯಕ್ಕೆ ತಪ್ಪೊಲ. ಇದು  ಕರ್ನಾಟಕದ ನಾಗರಿಕರಿಗೆ ಸೇವೆಗಳ ಅಧಿನಿಯಮವನ್ನು (೨೦೧೧) ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ...

Read more »

ಮಡೆಸ್ನಾನ, ಪಂಕ್ತಿಭೇದ ವಿರೋಧಿಸಿ ಮಠಾಧೀಶರ ಬೃಹತ್ ಸಮಾವೇಶ ಮಡೆಸ್ನಾನ, ಪಂಕ್ತಿಭೇದ ವಿರೋಧಿಸಿ ಮಠಾಧೀಶರ ಬೃಹತ್ ಸಮಾವೇಶ

ಬೆಂಗಳೂರು, ಮಾ.26: ರಾಜ್ಯದಲ್ಲೇ ಅತಿ ಹೆಚ್ಚು ಅಕ್ಷರಸ್ಥರನ್ನು ಹೊಂದಿರುವ, ಪ್ರತಿಭಾವಂತರಿರುವ ದಕ್ಷಿಣ ಕನ್ನಡ ಜಲ್ಲೆಯಲ್ಲಿ ನೂರಾರು ವರ್ಷಗಳಿಂದ ಪಂಕ್ತಿಭೇದ ಹಾಗೂ ...

Read more »

ರಾಜ್ಯಾದ್ಯಂತ 2 ಲಕ್ಷ ಕೋಟಿ ರು. ವಕ್ಫ್ ಆಸ್ತಿ ಗುಳುಂ ರಾಜ್ಯಾದ್ಯಂತ 2 ಲಕ್ಷ ಕೋಟಿ ರು. ವಕ್ಫ್ ಆಸ್ತಿ ಗುಳುಂ

ಬೆಂಗಳೂರು,ಮಾ.26:2ಜಿ ತರಂಗಗುಚ್ಛ ಹಗರಣ(1.76ಲಕ್ಷ ಕೋಟಿ ರು.)ವನ್ನು ನಿವಾಳಿಸಿ ಬಿಸಾಕುವಂತಹ ಭಾರೀ ಹಗರಣ ಕರ್ನಾಟಕದಲ್ಲಿ ಬಯಲಾಗಿದೆ.ಭಾರತದ ಸ್ವಾತಂತ್ರ್ಯದ ನಂತರ ರಚಿ...

Read more »

ಶೀಘ್ರದಲ್ಲೆ ೪ ಸಾವಿರ ನಿವೇಶನ ಹಂಚಿಕೆ- ಸಂಗಣ್ಣ ಕರಡಿ ಶೀಘ್ರದಲ್ಲೆ ೪ ಸಾವಿರ ನಿವೇಶನ ಹಂಚಿಕೆ- ಸಂಗಣ್ಣ ಕರಡಿ

  ಕೊಪ್ಪಳ ನಗರದಲ್ಲಿರುವ ಅರ್ಹ ನಿವೇಶನ ರಹಿತರಿಗೆ ಜನಪ್ರತಿನಿಧಿಗಳು ಮತ್ತು ಪ್ರತಿ ವಾರ್ಡ್‌ನಲ್ಲಿರುವ ಹಿರಿಯ ಸಮ್ಮುಖದಲ್ಲಿಯೇ ಫಲಾನುಭವಿಗಳನ್ನು ಆಯ್ಕೆ ಮಾಡಿ, ಶೀಘ...

Read more »

ಕೊಪ್ಪಳದ ಕೇಂದ್ರೀಯ ವಿದ್ಯಾಲಯ ಪ್ರವೇಶ ಪ್ರಾರಂಭಕ್ಕೆ ಅನುಮತಿ ಕೊಪ್ಪಳದ ಕೇಂದ್ರೀಯ ವಿದ್ಯಾಲಯ ಪ್ರವೇಶ ಪ್ರಾರಂಭಕ್ಕೆ ಅನುಮತಿ

- ಸಂಸದ ಶಿವರಾಮಗೌಡ  ಕೊಪ್ಪಳದ ಕೇಂದ್ರೀಯ ವಿದ್ಯಾಲಯದಲ್ಲಿ ೨೦೧೨-೧೩ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶಕ್ಕೆ ನವದೆಹಲಿಯ ಕೇಂದ್ರೀಯ ವಿದ್ಯಾಲಯ ಘಟಕ ಅನುಮತಿ ನೀಡಿದೆ ಎಂ...

Read more »

ನೌಕರರ ಸಂಘ ಭವನಕ್ಕೆ ೧೫. ೮೫ ಲಕ್ಷ ರೂ.ಗಳ ಚೆಕ್ ನೀಡಿಕೆ ನೌಕರರ ಸಂಘ ಭವನಕ್ಕೆ ೧೫. ೮೫ ಲಕ್ಷ ರೂ.ಗಳ ಚೆಕ್ ನೀಡಿಕೆ

 ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕಕ್ಕೆ ನೌಕರ ಭವನ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ೧೫. ೮೫ ಲಕ್ಷ ರೂ.ಗಳ ಚೆಕ್ ಅನ್ನು ನೌಕ...

Read more »

ಪ್ರೀತಿಯೆಂದರೆ.... ಪ್ರೀತಿಯೆಂದರೆ....

ಪ್ರೀತಿಯೆಂದರೆ.... ಎಂಜಿ ರಸ್ತೆಯಲಿ ಕೈಗೆ ಕೈ ಮೈಗೆ ಮೈ ಬೆಸೆದುಕೊಂಡು ಅಡ್ಡಾಡುವುದು ಪ್ರೀತಿಯೆಂದರೆ ಸೈಬರ್ ಸೆಂಟರ್ ನ ಕ್ಯಾಬಿನ್ ನೊಳಗೆ ಮುದ್ದಾ...

Read more »

ಜೇಲಿನ ಪದ್ಯಗಳು ಜೇಲಿನ ಪದ್ಯಗಳು

http://ladaiprakashanabasu.blogspot.in/2012/03/2_24.html ೫. ಈ ರಾತ್ರಿ ಈ ರಾತ್ರಿ ಕಣ್ಣೆವೆ ಸುತ್ತ ಚರಿತ್ರೆ ಚಕ್ರವ್ಯೂಹದ ಕೋಟೆ ಕಟ್ಟಿದೆ ಬೆಂಕಿ...

Read more »

‘ಆರ್‌ಡಿಎಕ್ಸ್ಎಂದರೆ ಗೊಬ್ಬರದ ದಾಸ್ತಾನೇ?’ : ಟೈಮ್ಸ್ ಆಫ್ ಇಂಡಿಯಾಕ್ಕೆ ಪೊಲೀಸರ ಛೀಮಾರಿ ‘ಆರ್‌ಡಿಎಕ್ಸ್ಎಂದರೆ ಗೊಬ್ಬರದ ದಾಸ್ತಾನೇ?’ : ಟೈಮ್ಸ್ ಆಫ್ ಇಂಡಿಯಾಕ್ಕೆ ಪೊಲೀಸರ ಛೀಮಾರಿ

       ಭಟ್ಕಳದಲ್ಲಿ ಆರ್‌ಡಿಎಕ್ಸ್: ಕತೆ ಕಟ್ಟಿದ ಮಾಧ್ಯಮಗಳು ಭಟ್ಕಳ, ಮಾ.24: ಭಟ್ಕಳ ಆರ್‌ಡಿಎಕ್ಸ್‌ನ ಭಾರೀ ಗೊದಾಮು ಹೊಂದಿದೆ ಎಂದು ‘ಟೈಮ್ಸ್ ಆಫ್ ಇಂಡಿ...

Read more »

ಜಿಲ್ಲಾ ಕ.ಸಾ.ಪ.ಚುನಾವಣೆ;ರಾಜಶೇಖರ ಅಂಗಡಿ ನಾಮಪತ್ರ ಸಲ್ಲಿಕೆ ಜಿಲ್ಲಾ ಕ.ಸಾ.ಪ.ಚುನಾವಣೆ;ರಾಜಶೇಖರ ಅಂಗಡಿ ನಾಮಪತ್ರ ಸಲ್ಲಿಕೆ

ಕೊಪ್ಪಳ-೨೪,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಬರುವ ಏಪ್ರೀಲ್ ೨೯ ರಂದು ನಡೆಯಲಿರುವ ಚುನಾವಣೆಗೆ ನಿಕಟ ಪೂರ್ವ ಜಿಲ್ಲಾ ಕೊಶಾಧ್ಯಕ್ಷ ರಾಜಶೇಖರ ...

Read more »

ಮಡೆಸ್ನಾನ ವಿರೋಧಿಸಿ 26ರಂದು ಧರಣಿ- ದ್ವಾರಕಾನಾಥ್ ಮಡೆಸ್ನಾನ ವಿರೋಧಿಸಿ 26ರಂದು ಧರಣಿ- ದ್ವಾರಕಾನಾಥ್

`ಮಡೆಸ್ನಾನ ಮತ್ತು ಪಂಕ್ತಿಭೇದವನ್ನು ವಿರೋಧಿಸಿ ಮಾರ್ಚ್ 26ರ ಸೋಮವಾರದಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯಮಟ್ಟದ ಬೃಹತ್ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ`...

Read more »
 
Top